ತಾವರಗೇರಾ: ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಹಾಗೂ ಚಿಕಿತ್ಸೆಗೆ ಇಂಥ ಶಿಬಿರಗಳು ಅನುಕೂಲಕರ ಎಂದು ಯುವ ಮುಖಂಡ ಶಶಿಧರ ಪಾಟೀಲ್ ಹೇಳಿದರು. ಪಟ್ಟಣದ ತ್ರಿ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಬುಧವಾರ ದೇವಸ್ಥಾನದ ಆವರಣದಲ್ಲಿ ಜಿಪಂ, ಜಿಲ್ಲಾ ಆರೋಗ್ಯ ಆಯುಷ್ಯ ಇಲಾಖೆ ಮತ್ತು ಜಾತ್ರಾ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಯಮನಪ್ಪ ಸಿರವಾರ, ಪ್ರಮುಖರಾದ ಮಲ್ಲಪ್ಪ ಜುಮ್ಲಾಪುರ, ಕೂಡಲೆಪ್ಪ ಬಾಳೆತೋಟ, ಅಮರೇಶ ಗಲಗಲಿ, ಶರಣಪ್ಪ ರಾಂಪುರ, ಚಂದ್ರಶೇಖರ್ ಮುಂಡರಗಿ, ವೈದ್ಯಾಧಿಕಾರಿಗಳಾದ ಆರ್.ಟಿ.ವಿರೂಪಾಕ್ಷಪ್ಪ, ವಿಜಯಲಕ್ಷ್ಮೀ, ಮಾರುತಿ ದೊಡ್ಡಮನಿ, ದೀಪಾ ಕಾಕತಿಕರ್ ಇತರರಿದ್ದರು.
ಆರೋಗ್ಯ ಸುಧಾರಣೆಗೆ ಶಿಬಿರ ಅನುಕೂಲ

ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips
ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…
ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips
ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…
ವೇಜ್, ನಾನ್ವೆಜ್ ಖಾದ್ಯ ‘ಟೊಮ್ಯಾಟೋ’ ಇಲ್ಲದೆ ಆಗೋದೆ ಇಲ್ವಾ? ಹೆಚ್ಚು Tomato ತಿನ್ನುವ ನಿಮಗಾಗಿ ಈ ಸುದ್ದಿ!
Tomato : ನಾವು ನಮ್ಮ ದೈನಂದಿನ ಅಡುಗೆಗಳಲ್ಲಿ ಟೊಮ್ಯಾಟೋವನ್ನು ಬಳಸುತ್ತೇವೆ. ಟೊಮ್ಯಾಟೋಗಳನ್ನು ಕರಿ, ಗ್ರೇವಿ, ಸೂಪ್…