ಸೈನಿಕನನ್ನು ಕೊಂದ ಭಯೋತ್ಪಾದಕರ ಅಂತ್ಯ

ಶ್ರೀನಗರ : ರಜೆಯ ಮೇಲೆ ಮನೆಗೆ ತೆರಳಿದ್ದ ಭಾರತೀಯ ಸೇನೆಯ ಸಿಪಾಯಿಯನ್ನು ಗುಂಡಿಟ್ಟು ಕೊಂದಿದ್ದ ಇಬ್ಬರು ಭಯೋತ್ಪಾದಕರಿಗೆ ಜಮ್ಮು- ಕಾಶ್ಮೀರ ಪೊಲೀಸರು ಇಂದು ಅಂತ್ಯ ಹಾಡಿದ್ದಾರೆಂದು ಡಿಜಿಪಿ ದಿಲ್​ಬಾಗ್​ ಸಿಂಗ್ ಹೇಳಿದ್ದಾರೆ. ಕಾಶ್ಮೀರದ ಬಿಜ್​ಬೆಹಾರಾ ಜಿಲ್ಲೆಯ ಜಬ್ಲಿಪೋರದಲ್ಲಿ ಏಪ್ರಿಲ್ 10 ರಂದು ಸೈನಿಕ ಮೊಹಮ್ಮದ್ ಸಲೀಂ ಅಖೂನ್(35) ಅವರ ಮೇಲೆ ಲಷ್ಕರ್​ಎತೈಬಾದ ಇಬ್ಬರು ಸದಸ್ಯರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಲ್ಲೆಕೋರ ಭಯೋತ್ಪಾದಕರನ್ನು ಸೆರೆ ಹಿಡಿಯಲು ಪೊಲೀಸ್ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಆ ಸಮಯದಲ್ಲಿ ಈರ್ವರೂ ಮೃತಪಟ್ಟಿರುವುದಾಗಿ ಸಿಂಗ್ ತಿಳಿಸಿದ್ದಾರೆ. … Continue reading ಸೈನಿಕನನ್ನು ಕೊಂದ ಭಯೋತ್ಪಾದಕರ ಅಂತ್ಯ