ಸೈನಿಕನನ್ನು ಕೊಂದ ಭಯೋತ್ಪಾದಕರ ಅಂತ್ಯ
ಶ್ರೀನಗರ : ರಜೆಯ ಮೇಲೆ ಮನೆಗೆ ತೆರಳಿದ್ದ ಭಾರತೀಯ ಸೇನೆಯ ಸಿಪಾಯಿಯನ್ನು ಗುಂಡಿಟ್ಟು ಕೊಂದಿದ್ದ ಇಬ್ಬರು ಭಯೋತ್ಪಾದಕರಿಗೆ ಜಮ್ಮು- ಕಾಶ್ಮೀರ ಪೊಲೀಸರು ಇಂದು ಅಂತ್ಯ ಹಾಡಿದ್ದಾರೆಂದು ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ. ಕಾಶ್ಮೀರದ ಬಿಜ್ಬೆಹಾರಾ ಜಿಲ್ಲೆಯ ಜಬ್ಲಿಪೋರದಲ್ಲಿ ಏಪ್ರಿಲ್ 10 ರಂದು ಸೈನಿಕ ಮೊಹಮ್ಮದ್ ಸಲೀಂ ಅಖೂನ್(35) ಅವರ ಮೇಲೆ ಲಷ್ಕರ್ಎತೈಬಾದ ಇಬ್ಬರು ಸದಸ್ಯರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಲ್ಲೆಕೋರ ಭಯೋತ್ಪಾದಕರನ್ನು ಸೆರೆ ಹಿಡಿಯಲು ಪೊಲೀಸ್ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಆ ಸಮಯದಲ್ಲಿ ಈರ್ವರೂ ಮೃತಪಟ್ಟಿರುವುದಾಗಿ ಸಿಂಗ್ ತಿಳಿಸಿದ್ದಾರೆ. … Continue reading ಸೈನಿಕನನ್ನು ಕೊಂದ ಭಯೋತ್ಪಾದಕರ ಅಂತ್ಯ
Copy and paste this URL into your WordPress site to embed
Copy and paste this code into your site to embed