ತಿಗಣೆ ಮದ್ದಿಗೆ ಬಲಿಯಾದ್ಲು 6 ವರ್ಷದ ಬಾಲಕಿ; ನಿಜಕ್ಕೂ ಆಗಿದ್ದೇನು? ತಪ್ಪಿತಸ್ಥರು ಯಾರು?

ಬೆಂಗಳೂರು: ಮನೆ ಮಾಲೀಕರು ತಿಗಣೆ ಮದ್ದು ಸಿಂಪಡಿಸಿದ್ದರಿಂದ ಬಾಡಿಗೆದಾರರ 6 ವರ್ಷದ ಪುತ್ರಿ ಅಹನಾ ಸಾವಿಗೀಡಾದ ಪ್ರಕರಣ ನಿನ್ನೆ ರಾತ್ರಿಯಷ್ಟೇ ನಡೆದಿತ್ತು. ಆದರೆ ಆ ಕುರಿತಂತೆ ಇದೀಗ ಇನ್ನೊಂದು ಮಾಹಿತಿ ಹೊರಬಿದ್ದಿದ್ದು, ತಪ್ಪಿತಸ್ಥರು ಯಾರು ಎಂಬ ಜಿಜ್ಱಸೆ ಮೂಡಿದೆ. ಬೆಂಗಳೂರಿನ ವಸಂತನಗರದ ಐದನೇ ಅಡ್ಡರಸ್ತೆ ಬಳಿ ಇರುವ ಶಿವಪ್ರಸಾದ್​ ಎಂಬವರ ಮಾಲೀಕತ್ವದ ಮನೆಯಲ್ಲಿ ಈ ಪ್ರಕರಣ ನಡೆದಿದೆ. ಈ ಪ್ರಕರಣದಲ್ಲಿ ಬಾಡಿಗೆದಾರ ವಿನೋದ್ ನಾಯರ್ ಎಂಬವರ ಪುತ್ರಿ 6 ವರ್ಷದ ಪುತ್ರಿ ಅಹನಾ ಉಸಿರುಗಟ್ಟಿ ಸಾವಿಗೀಡಾಗಿದ್ದಳು. ಪಾಲಕರು … Continue reading ತಿಗಣೆ ಮದ್ದಿಗೆ ಬಲಿಯಾದ್ಲು 6 ವರ್ಷದ ಬಾಲಕಿ; ನಿಜಕ್ಕೂ ಆಗಿದ್ದೇನು? ತಪ್ಪಿತಸ್ಥರು ಯಾರು?