ತಂದೆಯ ಕಣ್ಣೆದುರೇ ವಾಹನದಡಿಗೆ ಸಿಲುಕಿ ಸಾವಿಗೀಡಾದ ಹತ್ತು ವರ್ಷದ ಪುತ್ರ!

ಬೆಂಗಳೂರು: ತಂದೆಯ ಕಣ್ಣೆದುರೇ ಬಾಲಕನೊಬ್ಬ ವಾಹನದಡಿಗೆ ಸಿಲುಕಿ ಸಾವಿಗೀಡಾದ ಕರುಣಾಜನಕ ಘಟನೆಯೊಂದು ಇಂದು ರಾಜಧಾನಿಯಲ್ಲಿ ಸಂಭವಿಸಿದೆ. ಕೆ.ಆರ್.ಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ಹೆಡ್​ ಕಾನ್​ಸ್ಟೆಬಲ್​ ಸಂತೋಷ್​ ಅವರ ಪುತ್ರ ಜೀವನ್​ (10) ಸಾವಿಗೀಡಾದ ಬಾಲಕ. ಇಂದು ಸಂತೋಷ್​ ಅವರು ಪುತ್ರನನ್ನು ಬೈಕ್​ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾಗ ಕೆ.ಆರ್​.ಪುರ ಮುಖ್ಯರಸ್ತೆ ವಿಜಯ ಬ್ಯಾಂಕ್ ಮುಂಭಾಗ ಬೈಕ್ ಸ್ಕಿಡ್​ ಆಗಿದೆ. ಬೈಕ್​ ಸ್ಕಿಡ್​ ಆಗುತ್ತಿದ್ದಂತೆ ಬಾಲಕ ಬಿದ್ದಿದ್ದಾನೆ. ಆಗ ಹಿಂದಿನಿಂದ ಬರುತ್ತಿದ್ದ ಮಿಲಿಟರಿ ವಾಹನವೊಂದು ಬಾಲಕನ … Continue reading ತಂದೆಯ ಕಣ್ಣೆದುರೇ ವಾಹನದಡಿಗೆ ಸಿಲುಕಿ ಸಾವಿಗೀಡಾದ ಹತ್ತು ವರ್ಷದ ಪುತ್ರ!