ದೇವಸ್ಥಾನ ಗೋಪುರ ಕಲಶಾರೋಹಣ

blank

ಸಿರಿಗೇರಿ: ಗ್ರಾಮದ ಮೂರನೇ ವಾರ್ಡ್‌ನ ಶ್ರೀ ಸುಂಕ್ಲಮ್ಮ ಹಾಗೂ ಶ್ರೀ ಮಲೆಮ್ಮ ದೇವಸ್ಥಾನದ ಗೋಪುರಕ್ಕೆ ಬುಧವಾರ ಕಲಶಾರೋಹಣ ಮಾಡಲಾಯಿತು. ಪುರೋಹಿತರಾದ ಎಚ್.ಎಂ ಕೊಟ್ರೇಶ್ ಸ್ವಾಮಿ ಸಮ್ಮುಖದಲ್ಲಿ ರುದ್ರಾಭಿಷೇಕ, ಕುಂಕುಮಾರ್ಚನೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಶಾಸಕ ಬಿ.ಎಂ. ನಾಗರಾಜ ಭೇಟಿ ನೀಡಿ ದೇವಿ ದರ್ಶನ ಪಡೆದರು. ಮುತ್ತೈದೆಯರು .ಳಸ ಹಾಗೂ ಡೊಳ್ಳು ಮೇಳದೊಂದಿಗೆ ಗಂಗೆ ಸ್ಥಳಕ್ಕೆ ಪೂಜೆ ಸಲ್ಲಿಸಿದರು. ಪ್ರಮುಖರಾದ ವೆಂಕಟೇಶ, ಶ್ರೀನಿವಾಸ್, ಕೆ. ರಾಘವೇಂದ್ರ, ಅನ್ವರ್ ಬಾಷಾ, ಕೆ.ಬಸವರಾಜ, ಸೋಮೇಶ, ನಾಗರಾಜ, ಗೋಡೆ ಚಿನಪ್ಪ, ಆಲಂ ಬಾಷಾ, ಎನ್.ಕುಮಾರ್, ಹಳ್ಳಿಮರದ ರುದ್ರಪ್ಪ, ವಸ್ತ್ರದ ಮಂಜು, ಸಲೀಂ, ದಾನಪ್ಪ, ಶಿವಪ್ಪ, ತಿಮ್ಮಯ್ಯ ಇತರರಿದ್ದರು.

 

Share This Article

ಬೇಸಿಗೆಯಲ್ಲಿ ಈ ಜ್ಯೂಸ್​ ಕುಡಿದರೆ, ಸುಡುವ ಸೂರ್ಯ ಕೂಡ ನಿಮ್ಮನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ! summer

summer:  ಸಾಮಾನ್ಯವಾಗಿ ಮಾರ್ಚ್ ಅಂತ್ಯದಿಂದ ಏಪ್ರಿಲ್, ಮೇ ಮತ್ತು ಜೂನ್ ವರೆಗೆ ಸೂರ್ಯನು ಪ್ರಕಾಶಮಾನವಾಗಿ ಬೆಳಗುತ್ತಾನೆ. …

ಕಾಲುಗಳ ಮಧ್ಯೆ ದಿಂಬು ಇಟ್ಟುಕೊಂಡು ಮಲಗುತ್ತೀರಾ? ಪ್ರಯೋಜನಗಳಿವೆ.. ನೀವು ಟ್ರೈ ಮಾಡಿ ನೋಡಿ.. Sleeping With Pillow Between Legs

Sleeping With Pillow Between Legs : ನಿದ್ದೆ ಮಾಡುವಾಗ ಪ್ರತಿಯೊಬ್ಬರಿಗೂ ವಿಭಿನ್ನ ಅಭ್ಯಾಸಗಳಿರುತ್ತವೆ.  ಕೆಲವರು…

ಪ್ರತಿದಿನ ರೇಷನ್​ ಅಕ್ಕಿ ತಿಂದರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಮಾಹಿತಿ! Ration Rice

Ration Rice : ಪ್ರತಿ ಕೆಜಿಗೆ ಕೇವಲ ಒಂದು ರೂಪಾಯಿಗೆ ಮಾರಾಟವಾಗುವ ಅಥವಾ ಸರ್ಕಾರ ಉಚಿತವಾಗಿ…