ತೆಲಂಗಾಣ ನೂತನ ಸಿಎಂ ರೇವಂತ್​ ರೆಡ್ಡಿ ಹೆಸರಿನಲ್ಲಿ ಬಯೋಪಿಕ್ ತೆಗೆಯಲು ಮುಂದಾದ ಖ್ಯಾತ ನಿರ್ಮಾಪಕ

ಹೈದರಾಬಾದ್: ಇತ್ತೀಚಿಗೆ ಮುಕ್ತಾಯಗೊಂಡ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷವು ತೆಲಂಗಾಣದಲ್ಲಿ ಭರ್ಜರಿ ಜಯಗಳಿಸಿ ಅಧಿಕಾರಕ್ಕೇರಿದ್ದು, ಇಂದು (ಡಿಸೆಂಬರ್ 07) ರಾಜ್ಯದ ಮುಖ್ಯಮಂತ್ರಿಯಾಗಿ ರೇವಂತ್​ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇತ್ತ ರೇವಂತ್​ ರೆಡ್ಡಿ ತೆಲಂಗಾಣದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಅವರ ಬಯೋಪಿಕ್​ ತೆಗೆಯುವುದಾಗಿ ಟಾಲಿವುಡ್​ನ ಖ್ಯಾತ ನಿರ್ಮಾಕರೊಬ್ಬರು ಘೋಷಿಸಿದ್ದಾರೆ. ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಬಂಡ್ಲ ಗಣೇಶ್ ಲಂಗಾಣದ ಹೊಸ ಸಿಎಂ ರೇವಂತ್ ರೆಡ್ಡಿ ಅವರ ಜೀವನವನ್ನು ಆಧರಿಸಿ ಸಿನಿಮಾ ಮಾಡಲು … Continue reading ತೆಲಂಗಾಣ ನೂತನ ಸಿಎಂ ರೇವಂತ್​ ರೆಡ್ಡಿ ಹೆಸರಿನಲ್ಲಿ ಬಯೋಪಿಕ್ ತೆಗೆಯಲು ಮುಂದಾದ ಖ್ಯಾತ ನಿರ್ಮಾಪಕ