ಸಿಎಂ ಕೆಸಿಆರ್ ಹುಟ್ಟುಹಬ್ಬ: ಯಲ್ಲಮ್ಮ ದೇವಿಗೆ 2.5 ಕೆಜಿ ಚಿನ್ನದ ಸೀರೆ ಕಾಣಿಕೆ ನೀಡಿದ ಸಚಿವ!
ಹೈದರಾಬಾದ್: ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ತೆಲಂಗಾಣದಲ್ಲಿ ದೇವಮಾನವ ಸ್ಥಾನವನ್ನು ಹೊಂದಿದ್ದಾರೆ. ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷವು ಅವರ ಆದೇಶವನ್ನು ಚಾಚೂ ತಪ್ಪದೇ ಪಾಲಿಸುತ್ತಾರೆ. ಸಿಎಂ ಆದಾಗಿನಿಂದ ಅವರ ಕಾರ್ಯಗಳನ್ನು ಜನರು ಸಹ ಮೆಚ್ಚಿಕೊಂಡಿದ್ದು, 2014ರಿಂದಲೂ ಕೆಸಿಆರ್ ತೆಲಂಗಾಣದ ರಾಜನಾಗೆಯೇ ಉಳಿದಿದ್ದಾರೆ. ಇನ್ನು ಕೆಸಿಆರ್ ಹುಟ್ಟುಹಬ್ಬವೆಂದರೆ ಅವರ ಪಕ್ಷದ ಕಾರ್ಯಕರ್ತರಿಗೆ ಮತ್ತು ಸಚಿವರಿಗೆ ಹಬ್ಬವೋ ಹಬ್ಬ. ಅದೇ ರೀತಿ ಕೆಸಿಆರ್ ಸಹ ಎಲ್ಲರನ್ನು ಪ್ರೀತಿಯಿಂದಲೇ ಕಾಣುತ್ತಾರೆ. ಇಂದು ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಸಚಿವ ತಲಸನಿ ಶ್ರೀನಿವಾಸ್ … Continue reading ಸಿಎಂ ಕೆಸಿಆರ್ ಹುಟ್ಟುಹಬ್ಬ: ಯಲ್ಲಮ್ಮ ದೇವಿಗೆ 2.5 ಕೆಜಿ ಚಿನ್ನದ ಸೀರೆ ಕಾಣಿಕೆ ನೀಡಿದ ಸಚಿವ!
Copy and paste this URL into your WordPress site to embed
Copy and paste this code into your site to embed