ಕಾಮದಾಸೆಗೆ ಕಡಿವಾಣ ಹಾಕುವ ಆತಂಕ: ಮದ್ವೆಯಾದ ಎರಡೇ ತಿಂಗಳಿಗೆ ಪತ್ನಿ ಕೊಂದ ಪತಿ!

ಖಮ್ಮಮ್: ತೆಲಂಗಾಣದ ಖಮ್ಮಮ್​ ಜಿಲ್ಲೆಯ ಪೆನುಬಲ್ಲಿ ವಲಯದ ನ್ಯೂ ಲಂಕಪಲ್ಲಿಯಲ್ಲಿ ಶುಕ್ರವಾರ (ಫೆ.5) ಪತಿಯಿಂದಲೇ ನಡೆದ ನವವಿವಾಹಿತೆಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಮದುವೆಯಾದ ಕೇವಲ ಎರಡೇ ತಿಂಗಳಲ್ಲಿ ಪತ್ನಿಯ ಕೊಲ್ಲುವ ನಿರ್ಧಾರದ ಹಿಂದೆ ಪತಿಯ ಅಕ್ರಮ ಸಂಬಂಧ ಕಾರಣ ಎಂದು ಬಹಿರಂಗವಾಗಿದೆ. ನವ್ಯಾ ರೆಡ್ಡಿ (22) ಪತಿಯಿಂದಲೇ ಕೊಲೆಯಾದ ದುರ್ದೈವಿ. ಸಾಯಿ ಸ್ಫೂರ್ತಿ ಇಂಜಿನಿಯರಿಂಗ್​ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಟೆಕ್​ ವಿದ್ಯಾರ್ಥಿನಿಯಾಗಿದ್ದ ನವ್ಯಾ, ತುಂಬಾ ಕನಸು ಹೊತ್ತುಕೊಂಡು ಸಾಫ್ಟ್​ವೇರ್​ ಇಂಜಿನಿಯರ್​ ಉದ್ಯೋಗಿ … Continue reading ಕಾಮದಾಸೆಗೆ ಕಡಿವಾಣ ಹಾಕುವ ಆತಂಕ: ಮದ್ವೆಯಾದ ಎರಡೇ ತಿಂಗಳಿಗೆ ಪತ್ನಿ ಕೊಂದ ಪತಿ!