ಬಾತ್ರೂಮ್ಗೆ ಹೋದ ಯುವತಿ ತುಂಬಾ ಹೊತ್ತು ಹಿಂದಿರುಗಲೇ ಇಲ್ಲ: ಬಾಗಿಲು ಮುರಿದವರಿಗೆ ಕಾದಿತ್ತು ಶಾಕ್!
ಚೆವೆಲ್ಲಾ: ಪ್ರಿಯಕರನನ್ನು ಮದುವೆಯಾಗಲು ಪಾಲಕರು ನಿರಾಕರಿಸಿದ್ದಕ್ಕೆ ಮನನೊಂದ ಯುವತಿಯೊಬ್ಬಳು ಪ್ರೇಮಿಗಳ ದಿನದಂದೇ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಚೆವೆಲ್ಲಾ ಪಟ್ಟಣದ ಶಂಕರಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಮೊಕಿಲತಾಂಡದಲ್ಲಿ ನಡೆದಿದೆ. ಮೃತಳನ್ನು ಅನುಷಾ (19) ಎಂದು ಗುರುತಿಸಲಾಗಿದೆ. 10ನೇ ತರಗತಿವರೆಗೆ ಓದಿದ್ದ ಅನುಷಾ ಇತ್ತೀಚೆಗೆ ನರ್ಸಿಂಗ್ ಅಧ್ಯಯನಕ್ಕೆಂದು ಬೆಂಗಳೂರಿಗೆ ಬಂದಿದ್ದಳು. ಇದೇ ತಿಂಗಳ 5ರಂದು ಮನೆಗೆ ಬರಬೇಕಾದವಳು ಬಂದಿರಲಿಲ್ಲ. ಪಾಲಕರು ಸಾಕಷ್ಟು ಬಾರಿ ಕರೆ ಮಾಡಿದರು ಯಾವುದೇ ಉತ್ತರ ನೀಡಿರಲಿಲ್ಲ. ಗಾಬರಿಗೊಂಡ ಪಾಲಕರು ಜೂನ್ 6ರಂದು ಠಾಣೆಗೆ … Continue reading ಬಾತ್ರೂಮ್ಗೆ ಹೋದ ಯುವತಿ ತುಂಬಾ ಹೊತ್ತು ಹಿಂದಿರುಗಲೇ ಇಲ್ಲ: ಬಾಗಿಲು ಮುರಿದವರಿಗೆ ಕಾದಿತ್ತು ಶಾಕ್!
Copy and paste this URL into your WordPress site to embed
Copy and paste this code into your site to embed