ರಸ್ತೆಯಲ್ಲಿ ಮೂತ್ರ ಮಾಡಿದ ಎತ್ತಿಗೆ ದಂಡ ವಿಧಿಸಿದ ಕೋರ್ಟ್​; ತಲೆ ಮೇಲೆ ಕೈ ಹೊತ್ತ ರೈತ!

ತೆಲಂಗಾಣ: ಎಷ್ಟೇ ಜಾಗೃತಿ ಮೂಡಿಸಿದರು, ಕಠಿಣ ನಿಯಮ ಹೇರಿದರೂ ನಗರದ ಬೀದಿ ಬದಿ ಮೂತ್ರ ಮಾಡಿ ಬೇಜವಾಬ್ದಾರಿ ಮೆರೆಯುತ್ತಾರೆ ಜನರು. ‘ಇಲ್ಲಿ ಮೂತ್ರ ಮಾಡಿದರೆ ದಂಡ ವಿಧಿಸಲಾಗುವುದು’ ಎಂಬ ಬೋರ್ಡ್​ ಇದ್ದರೂ, ಕ್ಯಾರೇ ಎನ್ನದ ಕೆಲವು ಮಂದಿ ಅಲ್ಲಿಯೇ ಮೂತ್ರ ಮಾಡಿ ಬರುತ್ತಾರೆ! ಇಂತಹ ಬೇಜವಾಬ್ದಾರಿತನಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಹೀಗಿದ್ದೂ ಮೂಕ ಪ್ರಾಣಿಗಳಿಗೆ ನಿಯಮ ಹೇರಲು ವ್ಯವಸ್ಥೆ ಮುಂದಾದಂತಿದೆ! ತೆಲಂಗಾಣದ ಭದ್ರಾದಿ ಕೊತ್ತಗುಡೆಂ ಜಿಲ್ಲೆಯ ಎಸ್​​ಸಿಸಿಎಲ್​​ ಕಲ್ಲಿದ್ದಲು ಕಂಪೆನಿ ಕಚೇರಿ ಮುಂದೆ ಎತ್ತು ಮೂತ್ರ ಮಾಡಿದೆ … Continue reading ರಸ್ತೆಯಲ್ಲಿ ಮೂತ್ರ ಮಾಡಿದ ಎತ್ತಿಗೆ ದಂಡ ವಿಧಿಸಿದ ಕೋರ್ಟ್​; ತಲೆ ಮೇಲೆ ಕೈ ಹೊತ್ತ ರೈತ!