ಹೈದರಾಬಾದ್: ತೆಲಂಗಾಣದ ಕಾಂಗ್ರೆಸ್ ಪಕ್ಷವು ತನ್ನ ಶಾಸಕರನ್ನು ಪ್ರತಿಸ್ಪರ್ಧಿಗಳು ಸೆಳೆಯದಂತೆ ರಕ್ಷಿಸಲು, ಅಗತ್ಯವಿದ್ದರೆ ಅವರನ್ನು ಸ್ಥಳಾಂತರಿಸಲು ಹೈದರಾಬಾದ್ನ ಹೋಟೆಲ್ನಲ್ಲಿ ಬಸ್ಗಳನ್ನು ಸಿದ್ಧವಾಗಿ ಇರಿಸಿದೆ. ಖಾಸಗಿ ಟ್ರಾವೆಲ್ ಆಪರೇಟರ್ನ ಬಸ್ಗಳು ತಾಜ್ ಕೃಷ್ಣ ಹೋಟೆಲ್ನಲ್ಲಿ ಕಾಣಿಸಿಕೊಂಡಿದ್ದು, ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತಿತರ ಎಐಸಿಸಿ ವೀಕ್ಷಕರು ಮೊಕ್ಕಾಂ ಹೂಡಿದ್ದಾರೆ. ಪಕ್ಷದ ನಾಯಕರನ್ನು ಒಗ್ಗಟ್ಟಾಗಿಡಲು ಡಿಕೆ ಶಿವಕುಮಾರ್ ರಾಜ್ಯದ 10 ಮಂದಿ ಸಚಿವರೊಂದಿಗೆ ಹೈದರಾಬಾದ್ನಲ್ಲಿದ್ದಾರೆ. ವೀಕ್ಷಕರು ಮತ ಎಣಿಕೆ ಟ್ರೆಂಡ್ಗಳ ಮೇಲೆ ಕಣ್ಣಿಟ್ಟಿದ್ದು, ರಾಜ್ಯ ಪಕ್ಷದ ನಾಯಕರಿಗೆ ಅಗತ್ಯ … Continue reading ತೆಲಂಗಾಣದಲ್ಲಿ ಮತ ಎಣಿಕೆ ಮಧ್ಯೆ ‘ರೆಸಾರ್ಟ್ ರಾಜಕೀಯ’ ಆರಂಭ, ಕಾಂಗ್ರೆಸ್ ಶಾಸಕರ ಸುರಕ್ಷಿತ ಸ್ಥಳಾಂತರಕ್ಕೆ ಐಷಾರಾಮಿ ಬಸ್ಗಳು ಸಿದ್ಧ!
Copy and paste this URL into your WordPress site to embed
Copy and paste this code into your site to embed