ಹಾಸ್ಟೆಲ್​ನಲ್ಲಿದ್ದ ಮಗಳನ್ನು ನೋಡಲು ಮತ್ತೊಬ್ಬ ಮಗಳೊಂದಿಗೆ ಹೊರಟ್ಟಿದ್ದ ದಂಪತಿ ಮಾರ್ಗಮಧ್ಯೆ ದುರಂತ ಸಾವು

ಹೈದರಾಬಾದ್​: ಹಾಸ್ಟೆಲ್​ನಲ್ಲಿ ಉಳಿದು ವಿದ್ಯಾಭ್ಯಾಸ ಮಾಡುತ್ತಿದ್ದ ಮಗಳನ್ನು ನೋಡಲು ಮತ್ತೊಬ್ಬ ಮಗಳೊಂದಿಗೆ ಬೈಕ್​ನಲ್ಲಿ ಹೊರಟ ದಂಪತಿ ದುರಂತ ಸಾವಿಗೀಡಾಗಿರುವ ಹೃದಯ ವಿದ್ರಾವಕ ಘಟನೆ ರಂಗಾರೆಡ್ಡಿ ಜಿಲ್ಲೆ ಶಮ್ಶಾಬಾದ್​ ಮಂಡಲದ ಪೆದ್ದಾಶಪುರ್​ನಲ್ಲಿರುವ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ನಡೆದಿದೆ. ಈ ಬಗ್ಗೆ ಪೆದ್ದಾಶಪುರ್​ ಠಾಣಾ ಇನ್ಸ್​ಪೆಕ್ಟರ್​ ಶ್ರೀಧರ್​ಕುಮಾರ್​ ಮಾಹಿತಿ ನೀಡಿದ್ದು, ಫರೂಖ್​ನಗರ ಮಂಡಲದ ಕಾದಿ ಯಲಕುಂಟ ಗ್ರಾಮದ ಗೋಪಾಲ್​ (47) ಮತ್ತು ಅಂಜಲಿ (42) ದಂಪತಿಗೆ ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಮಗನಿದ್ದಾನೆ. ಮೂರನೇ ಮಗಳು ಮಧುಲತಾ, … Continue reading ಹಾಸ್ಟೆಲ್​ನಲ್ಲಿದ್ದ ಮಗಳನ್ನು ನೋಡಲು ಮತ್ತೊಬ್ಬ ಮಗಳೊಂದಿಗೆ ಹೊರಟ್ಟಿದ್ದ ದಂಪತಿ ಮಾರ್ಗಮಧ್ಯೆ ದುರಂತ ಸಾವು