ಸರ್ಕಾರಿ ಆಸ್ಪತ್ರೆಯ ಅವಾಂತರ; ಶವಾಗಾರದಲ್ಲಿರುವ ಮೃತ ದೇಹವನ್ನು ಕಚ್ಚಿ ತಿನ್ನುತ್ತಿರುವ ಇಲಿಗಳು
ಆಂಧ್ರಪ್ರದೇಶ: ಯಾದಾದ್ರಿ ಭುವನಗಿರಿ ಜಿಲ್ಲಾ ಕೇಂದ್ರ ಆಸ್ಪತ್ರೆಯಲ್ಲಿ ಇಲಿಗಳು ಮೃತದೇಹವನ್ನು ಕಚ್ಚಿ ತಿಂದಿರುವ ಈ ಭಯಾನಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕಲುಷಿತ ನೀರು ಕುಡಿದು ಓರ್ವ ಮಹಿಳೆ ಮೃತ್ಯು; 30ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಎಡ್ಲಪಾಡು ಮಂಡಲದ ಬಯಪಾಲೆಂ ಗ್ರಾಮದ ಪೆರಿಕಲ ರವಿಕುಮಾರ್ (38) ಮೃತ. ಈತ ಚಾಲಕನಾಗಿ ಕೆಲಸ ಮಾಡಿಕೊಂಡು ಸಂಸಾರ ನಡೆಸುತ್ತಿದ್ದನು. ರವಿಕುಮಾರ್ ಕುಡಿತದ ಚಟಕ್ಕೆ ಬಿದ್ದಿದ್ದಾನೆ. ಭಾನುವಾರ ರಾತ್ರಿ ಕುಡಿದು ಮನೆಗೆ ಬಂದು … Continue reading ಸರ್ಕಾರಿ ಆಸ್ಪತ್ರೆಯ ಅವಾಂತರ; ಶವಾಗಾರದಲ್ಲಿರುವ ಮೃತ ದೇಹವನ್ನು ಕಚ್ಚಿ ತಿನ್ನುತ್ತಿರುವ ಇಲಿಗಳು
Copy and paste this URL into your WordPress site to embed
Copy and paste this code into your site to embed