ವಸಂತ ನವರಾತ್ರಿಯಂದು ಮೀನು ತಿಂದು ಟೀಕೆಗೆ ಗುರಿಯಾದ ತೇಜಸ್ವಿ!
ಪಾಟ್ನಾ: ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಪ್ರಯಾಣದ ವೇಳೆ ಊಟದ ಭಾಗವಾಗಿ ಮೀನು ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಬಿಜೆಪಿ ನಾಯಕರು ಮತ್ತು ನೆಟ್ಟಿಗರು ಟೀಕಾಪ್ರಹಾರ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಮಾಜವಾದಿ ಪಕ್ಷದ ಪರ ಪ್ರಚಾರಕ್ಕೆ ಮೂರನೇ ತಲೆಮಾರು.. ಅಖಾಡಕ್ಕೆ ಮುಲಾಯಂ ಮೊಮ್ಮಗಳು! ವಸಂತ ನವರಾತ್ರಿಯಲ್ಲಿ ಮಾಂಸಾಹಾರ ಸೇವಿಸುವುದಿಲ್ಲ. ಆದರೆ ತೇಜಸ್ವಿ ಯಾದವ್ ‘ಋತುಮಾನ ಸಂಪ್ರದಾಯವಾದಿ’ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸೇರಿದಂತೆ ಹಲವು ಬಿಜೆಪಿ ನಾಯಕರು ಟೀಕಿಸಿದ್ದಾರೆ. ತೇಜಸ್ವಿ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ. ಕಾಲಕ್ಕೆ … Continue reading ವಸಂತ ನವರಾತ್ರಿಯಂದು ಮೀನು ತಿಂದು ಟೀಕೆಗೆ ಗುರಿಯಾದ ತೇಜಸ್ವಿ!
Copy and paste this URL into your WordPress site to embed
Copy and paste this code into your site to embed