ಅಂತ್ಯಕ್ರಿಯೆ ಆದ ವಾರದ ಬಳಿಕ ಶವ ಹೊರತೆಗೆದ ಪೊಲೀಸರು; ಕಾರಣ ಸೋದರಮಾವ
ಡೆಹ್ರಾಡೂನ್: ಆಘಾತಕಾರಿ ಘಟನೆ ಒಂದರಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದ್ದ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಘಟನೆ ಉತ್ತರಾಖಂಡದ ಉಧಮ್ಸಿಂಗ್ ನಗರ ಜಿಲ್ಲೆಯಲ್ಲಿ ನಡೆದಿದೆ. 14 ವರ್ಷದ ಮೃತ ಬಾಲಕಿಯ ತಾಯಿ ಹಾಗೂ ಸೋದರ ಮಾವ ನೀಡಿದ ದೂರಿನ ಮೇರೆಗೆ ನ್ಯಾಯಾಲಯದಿಂದ ಅನುಮತಿ ಪಡೆದು ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಕೊಲೆ ಶಂಕೆ ಮೇ 23ರಂದು ಬಾಲಿ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಳು. ಆಕೆಯ ತಂದೆ ಝಾಕಿರ್ ಅಲಿ ಮೇಲೆ ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ … Continue reading ಅಂತ್ಯಕ್ರಿಯೆ ಆದ ವಾರದ ಬಳಿಕ ಶವ ಹೊರತೆಗೆದ ಪೊಲೀಸರು; ಕಾರಣ ಸೋದರಮಾವ
Copy and paste this URL into your WordPress site to embed
Copy and paste this code into your site to embed