ಬಿಎಸ್ಸಿ ವಿದ್ಯಾರ್ಥಿನಿಗೆ ಮುಖ್ಯಮಂತ್ರಿ ಪಟ್ಟ! ಹಳ್ಳಿ ಹುಡುಗಿಯ ರಾಜಕೀಯ ದರ್ಬಾರ ನೋಡಲು ಸಜ್ಜಾದ ರಾಜ್ಯ

ದೆಹರಾದೂನ್‌: ಉತ್ತರಾಖಂಡದಲ್ಲಿ ಹದಿಹರೆಯದ ಯುವತಿ ಸೃಷ್ಟಿ ಗೋಸ್ವಾಮಿ ಜನವರಿ 24ರಂದು ಮುಖ್ಯಮಂತ್ರಿಯಾಗಲಿದ್ದಾರೆ. ರಾಷ್ಟ್ರೀಯ ಬಾಲಕಿಯರ ದಿನಾಚರಣೆ ಪ್ರಯುಕ್ತ ಸೃಷ್ಟಿ ಒಂದು ದಿನದ ಮಟ್ಟಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಲಿದ್ದಾರೆ. ಇದನ್ನೂ ಓದಿ: ‘8 ವರ್ಷದಿಂದ ಕಪ್​ ಗೆಲ್ಲದಿದ್ದರೂ ಕ್ಯಾಪ್ಟನ್​ ಆಗಿದ್ದು ಹೇಗೆ?’ ಆರ್​ಸಿಬಿ ಕ್ಯಾಪ್ಟನ್​ ಕೊಹ್ಲಿ ಕಾಲೆಳೆದ ಗಂಭೀರ್​ ಸೃಷ್ಟಿ ಹರಿದ್ವಾರದ ಸಣ್ಣ ಹಳ್ಳಿಯೊಂದರ ಹೆಣ್ಣು ಮಗಳು. ಆಕೆಯ ತಂದೆ ಪ್ರವೀಣ್ ಒಬ್ಬ ಉದ್ಯಮಿ, ಮತ್ತು ತಾಯಿ ಸುಧಾ ಗೃಹಿಣಿ. ರೂರ್ಕಿಯಲ್ಲಿ ಬಿಎಸ್ಸಿ ಅಗ್ರಿಕಲ್ಚರ್ ವಿದ್ಯಾರ್ಥಿಯಾಗಿರುವ ಆಕೆ ಈ ಹಿಂದೆ, … Continue reading ಬಿಎಸ್ಸಿ ವಿದ್ಯಾರ್ಥಿನಿಗೆ ಮುಖ್ಯಮಂತ್ರಿ ಪಟ್ಟ! ಹಳ್ಳಿ ಹುಡುಗಿಯ ರಾಜಕೀಯ ದರ್ಬಾರ ನೋಡಲು ಸಜ್ಜಾದ ರಾಜ್ಯ