blank

ಈ ವರ್ಷ ಬಿಳಿಜೋಳ ಬೆಳೆ ಸಮೃದ್ಧ

Karahunnim

ತಾವರಗೇರಾ: ಕಾರಹುಣ್ಣಿಮೆ ಪ್ರಯುಕ್ತ ಪಟ್ಟಣದ ಎರಡೂ ಅಗಸಿ ಹತ್ತಿರ ಗುರುವಾರ ಸಂಜೆ ಮೂಲಾನಕ್ಷತ್ರದಲ್ಲಿ ಎತ್ತುಗಳನ್ನು ಓಡಿಸಿ ಕರಿ ಹರಿಯಲಾಯಿತು.

ಸಂಪ್ರದಾಯದಂತೆ ಗ್ರಾಮಾಧಿಕಾರಿ ಕಚೇರಿಯಿಂದ ಮಜಲಿನೊಂದಿಗೆ ಗ್ರಾಮಾಧಿಕಾರಿ ಮೈತ್ರಾ ಹುನಗುಂದ ಹೋರಿಗಳ ಕರಿ ಹರಿಯುವ ಸ್ಪರ್ಧೆಗೆ ಚಾಲನೆ ನೀಡಿದರು. ಬಿಳಿ ಬಣ್ಣದ ಎತ್ತುಗಳು ಮುಂದೆ ಓಡಿ ಕರಿ ಹರಿದವು.

ಇದರಿಂದ ಈ ವರ್ಷ ಬಿಳಿಜೋಳ ಹೆಚ್ಚಿನ ಪ್ರಮಾಣದಲ್ಲಿ ಸಮೃದ್ಧಿಯಾಗಿ ಬೆಳೆಯುತ್ತದೆ ಎಂಬುದು ರೈತರ ನಂಬಿಕೆಯಾಗಿದೆ. ಮುಖಂಡರಾದ ಮಲ್ಲಪ್ಪ ಜುಮಲಾಪೂರ, ಪಪಂ ಸದಸ್ಯ ಕರಡೆಪ್ಪ ನಾಲತವಾಡ, ಆದಪ್ಪ ನಾಲತವಾಡ, ದೊಡ್ಡನಗೌಡ ಸರನಾಯಕ, ಶರಣಪ್ಪ, ಅಮರೇಶ ಗಲಗಲಿ, ಬಸನಗೌಡ ಪಾಟೀಲ, ಬಸಪ್ಪ ಇತರರಿದ್ದರು.

Share This Article

ಚಿಕ್ಕ ಮಕ್ಕಳು ಹಗಲಲ್ಲಿ ಅಧಿಕ ನಿದ್ರಿಸಲು ಇದೇ ಕಾರಣವಂತೆ! ವೈದ್ಯರು ಹೇಳೊದೇನು? | Children Sleep

Children Sleep: ಸಾಮಾನ್ಯವಾಗಿ ಹುಟ್ಟಿನಿಂದ 6 ತಿಂಗಳವರೆಗೆ, ಮಕ್ಕಳು ಯಾವಾಗ ಮಲಗುತ್ತಾರೆ ಮತ್ತು ಯಾವಾಗ ಎಚ್ಚರಗೊಳ್ಳುತ್ತಾರೆ…

ಇವುಗಳ ಜೊತೆ ಮುಲ್ತಾನಿ ಮೆಟ್ಟಿ ಫೇಸ್‌ ಪ್ಯಾಕ್‌ ಮಾಡಿ ಮುಖಕ್ಕೆ ಹಚ್ಚಿ, ರಿಸಲ್ಟ್‌ ನೀವೇ ನೋಡಿ! Skin Care

Skin Care : ತ್ವಚೆಯ ಆರೈಕೆಯಲ್ಲಿ ನಾವು ನೈಸರ್ಗಿಕವಾಗಿ ಬಳಸುವ ಮುಲ್ತಾನಿ ಮಿಟ್ಟಿ ಕೂಡ ಒಂದು.…