ಕೊಳವಿ: ಸಮೀಪದ ತವಗ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂದ ಅಧ್ಯ ಹಾಗೂ ಉಪಾಧ್ಯರ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಈಚೆಗೆ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಶಾಸಕ ರಮೇಶ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ಅಧ್ಯರಾಗಿ ಅರ್ಜುನ ಪಾಟೀಲ, ಉಪಾಧ್ಯರಾಗಿ ಲಕ್ಷ$್ಮಣ ಬಡವ್ವಗೋಳ ಅವಿರೋಧ ಆಯ್ಕೆ ಮಾಡಲಾಯಿತು. ರೀಟರ್ನಿಂಗ್ ಅಧಿಕಾರಿ ಸುರೇಶ ಬಿರಾದರ ಪಾಟೀಲ ಅವರು ಅವಿರೋಧ ಆಯ್ಕೆ ೂಷಿಸಿದರು. ಸಂದ ನಿರ್ದೇಶಕರಾದ ಸಿದ್ದಲಿಂಗಪ್ಪ ಬಡಕುರಿ, ರಾಜು ಗಸ್ತಿ, ಬೀರಪ್ಪ ಕೋಳಿ, ಕಲ್ಲಪ್ಪ ಹತ್ತರಿಕಿ, ಲಕ್ಕವ್ವ ಬೆಟಗಾರ, ನಿಂಗವ್ವ ಕೋಳಿ, ಸಂದ ಮುಖ್ಯ ಕಾರ್ಯನಿರ್ವಾಹಕ ಕೆ.ಜಿ . ಹಂಜಿ ಮತ್ತು ಲಕ್ಷ$್ಮಣ ನಾಯ್ಕ, ಸಿದ್ದಪ್ಪ ಬೆಟಗಾರ ಇತರರಿದ್ದರು.
