ತವಗ ಪಿಕೆಪಿಎಸ್​ಗೆ ಅರ್ಜುನ ಅಧ್ಯಕ್ಷ, ಲಕ್ಷ$್ಮಣ ಉಪಾಧ್ಯಕ್ಷ

blank

ಕೊಳವಿ: ಸಮೀಪದ ತವಗ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂದ ಅಧ್ಯ ಹಾಗೂ ಉಪಾಧ್ಯರ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಈಚೆಗೆ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಶಾಸಕ ರಮೇಶ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ಅಧ್ಯರಾಗಿ ಅರ್ಜುನ ಪಾಟೀಲ, ಉಪಾಧ್ಯರಾಗಿ ಲಕ್ಷ$್ಮಣ ಬಡವ್ವಗೋಳ ಅವಿರೋಧ ಆಯ್ಕೆ ಮಾಡಲಾಯಿತು. ರೀಟರ್ನಿಂಗ್​ ಅಧಿಕಾರಿ ಸುರೇಶ ಬಿರಾದರ ಪಾಟೀಲ ಅವರು ಅವಿರೋಧ ಆಯ್ಕೆ ೂಷಿಸಿದರು. ಸಂದ ನಿರ್ದೇಶಕರಾದ ಸಿದ್ದಲಿಂಗಪ್ಪ ಬಡಕುರಿ, ರಾಜು ಗಸ್ತಿ, ಬೀರಪ್ಪ ಕೋಳಿ, ಕಲ್ಲಪ್ಪ ಹತ್ತರಿಕಿ, ಲಕ್ಕವ್ವ ಬೆಟಗಾರ, ನಿಂಗವ್ವ ಕೋಳಿ, ಸಂದ ಮುಖ್ಯ ಕಾರ್ಯನಿರ್ವಾಹಕ ಕೆ.ಜಿ . ಹಂಜಿ ಮತ್ತು ಲಕ್ಷ$್ಮಣ ನಾಯ್ಕ, ಸಿದ್ದಪ್ಪ ಬೆಟಗಾರ ಇತರರಿದ್ದರು.

blank
Share This Article
blank

ಈ ಗಿಡಗಳನ್ನು ಬೆಳೆಸಿದರೆ ಸಾಕು, ನಿಮ್ಮ ಮನೆಗೆ ಒಂದೇ ಒಂದು ಸೊಳ್ಳೆಯೂ ಬರುವುದಿಲ್ಲ..Plants

Plants: ಮಳೆಗಾಲ ಬಂತೆಂದರೆ ಸಾಕು ಅನೇಕ ಜನರು ತಮ್ಮ ಮನೆಯಂಗಳದಲ್ಲಿ ವಿವಿಧ ಗಿಡಗಳನ್ನ ನೆಡಲು ಪ್ರಾರಂಭಿಸುತ್ತಾರೆ.…

ರಾತ್ರಿ 9 ಗಂಟೆಯ ನಂತರ ಊಟ ಮಾಡ್ತೀರಾ? ಹಾಗಾದ್ರೆ ಈ ಎಲ್ಲಾ ಆರೋಗ್ಯ ಸಮಸ್ಯೆ ಬರಬಹುದು ಎಚ್ಚರ! Health

Health: ನಮ್ಮ ಆಧುನಿಕ ಜೀವನಶೈಲಿಯಲ್ಲಿ, ತಡರಾತ್ರಿ ಕೆಲಸ ಮಾಡುವುದು, ಹೆಚ್ಚು ಮೊಬೈಲ್​ ಬಳಕೆ ಮಾಡುವುದು, ತಡವಾಗಿ…

blank