ರಾಜ್ಯದಲ್ಲಿ ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು ಸ್ಫೋಟ; ಟ್ಯಾಂಕರ್ನಿಂದ ಸೋರುತ್ತಿದೆ ಪೆಟ್ರೋಲ್..
ಚಿಕ್ಕಮಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದೊಂದು ವಾರದೊಳಗೆ ಮೂರು ಸ್ಫೋಟಗಳು ಸಂಭವಿಸಿದ್ದು, ಭಾರಿ ಅಗ್ನಿಅನಾಹುತ, ಸಾವು-ನೋವು ಸಂಭವಿಸಿವೆ. ಇದೀಗ ಅಂಥದ್ದೇ ಒಂದು ಸ್ಫೋಟ ಅಥವಾ ಅಗ್ನಿ ಅನಾಹುತ ಉಂಟಾಗುವುದು ಅದೃಷ್ಟವಶಾತ್ ಸ್ವಲ್ಪದರಲ್ಲೇ ತಪ್ಪಿಹೋಗಿದೆ. ಘಾಟಿ ರಸ್ತೆಯಲ್ಲಿ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಅಪಘಾತಕ್ಕೀಡಾಗಿದ್ದು, ಒಮ್ಮೆಗೆ ಆತಂಕ ಸೃಷ್ಟಿಸಿದ ಸನ್ನಿವೇಶ ಉಂಟಾಗಿತ್ತು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಮಲೆಮಾರುತ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಮಂಗಳೂರಿನಿಂದ ಮಾಗುಂಡಿಗೆ ತೆರಳುತ್ತಿದ್ದ ಪೆಟ್ರೋಲ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಚಕ್ರ ಗುಂಡಿಯಲ್ಲಿ … Continue reading ರಾಜ್ಯದಲ್ಲಿ ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು ಸ್ಫೋಟ; ಟ್ಯಾಂಕರ್ನಿಂದ ಸೋರುತ್ತಿದೆ ಪೆಟ್ರೋಲ್..
Copy and paste this URL into your WordPress site to embed
Copy and paste this code into your site to embed