ಅಪಘಾತದಲ್ಲಿ ಮೃತಪಟ್ಟ ಹೆಬ್ಬಾವಿಗೆ ಅಂತ್ಯಸಂಸ್ಕಾರ: ಗ್ರಾಮಸ್ಥರ ಮಾತು ಕೇಳಿದ್ರೆ ಫಿದಾ ಗ್ಯಾರೆಂಟಿ!

ಚೆನ್ನೈ: ರಸ್ತೆ ಅಪಘಾತದಲ್ಲಿ ಸಾವಿಗೀಡಾದ 12 ಅಡಿ ಉದ್ದ ಹೆಬ್ಬಾವಿಗೆ ಅಂತಿಮ ಸಂಸ್ಕಾರ ನೆರವೇರಿಸಿದ ವಿರಾಳಾತಿವಿರಳ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ಬೆಳಗ್ಗೆ ರಸ್ತೆ ದಾಟುವಾಗ ಹೆಬ್ಬಾವಿನ ಮೇಲೆ ಟ್ರಕ್​ವೊಂದು ಹರಿದ ಪರಿಣಾಮ ಹಾವು ಮೃತಪಟ್ಟಿದೆ. ಈ ಘಟನೆ ಕೃಷ್ಣಗಿರಿ ಜಿಲ್ಲೆಯ ಬಾರ್ಗೂರ್​ ಬಳಿಯಿರುವ ನಾದರ್​ ಕೊಟ್ಟಾಯ್​ನ ರಸ್ತೆಯಲ್ಲಿ ನಡೆದಿದೆ. ಹಾವು ಸಾವಿಗೀಡಾಗಿದ್ದನ್ನು ರಸ್ತೆಯಲ್ಲಿ ನಿಂತು ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಂಡರೆ, ಕೆಲವರು ಸುಮ್ಮನೆ ನೋಡುತ್ತಾ ತೆರಳಿದರು. ಆದರೆ, ಪಕ್ಕದ ಗ್ರಾಮದವರು ಹಾವು ಮೃತಪಟ್ಟಿರುವುದನ್ನು ಗಮನಿಸಿ … Continue reading ಅಪಘಾತದಲ್ಲಿ ಮೃತಪಟ್ಟ ಹೆಬ್ಬಾವಿಗೆ ಅಂತ್ಯಸಂಸ್ಕಾರ: ಗ್ರಾಮಸ್ಥರ ಮಾತು ಕೇಳಿದ್ರೆ ಫಿದಾ ಗ್ಯಾರೆಂಟಿ!