ಹೊಲಗಳಿಗೆ ನುಗ್ಗಿ ಹಾವಳಿ ಎಬ್ಬಿಸಿದ ಒಂಟಿ ಸಲಗ!
ಆನೇಕಲ್: ಕರ್ನಾಟಕ ಹಾಗೂ ತಮಿಳುನಾಡು ಗಡಿಭಾಗದಲ್ಲಿ ಒಂಟಿ ಸಲಗ ಉಪಟಳ ಹೆಚ್ಚಾಗಿದೆ. ಮೊನ್ನೆ ಗೂಳಿಯ ಗುಟುರಿಗೆ ಬೆದರಿ ಒಂಟಿ ಸಲಗ ಕಾಲ್ಕಿತ್ತಿತ್ತು. ಆದರೆ, ಇಂದು ಗಡಿಭಾಗ ಡೆಂಕಣಿಕೋಟೆಯಲ್ಲಿ ಒಂಟಿ ಸಲಗ ಮತ್ತೆ ಪ್ರತ್ಯಕ್ಷವಾಗಿದೆ. ಡೆಂಕಣಿಕೋಟೆ ಗ್ರಾಮದ ಹೊಲದಲ್ಲಿ ಒಂಟಿ ಸಲಗ ಆನೆಯ ಪುಂಡಾಟ ಹೆಚ್ಚಾಗಿದೆ. ಹೊಲದಲ್ಲಿನ ಮನೆಯ ಬಳಿಯೇ ಒಂಟಿ ಸಲಗ ಆಗಮಿಸಿದೆ. ಹೊಲಗಳಿಗೆ ನುಗ್ಗಿ ಹಾವಳಿ ಎಬ್ಬಿಸಿದ್ದು, ದಾಳಿ ಮಾಡುವ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ. ಮೊನ್ನೇಯಷ್ಟೇ ಹೋರಿಯ ಮೇಲೆ ಕಾದಾಟಕ್ಕೆ ಒಂಟಿ ಸಲಗ ಮುಂದಾಗಿತ್ತು. ಹೋರಿಯ ಗುಟುರು … Continue reading ಹೊಲಗಳಿಗೆ ನುಗ್ಗಿ ಹಾವಳಿ ಎಬ್ಬಿಸಿದ ಒಂಟಿ ಸಲಗ!
Copy and paste this URL into your WordPress site to embed
Copy and paste this code into your site to embed