ಮೂಲ ಸೌಕರ್ಯಗಳಿಗೆ ಮೊದಲ ಅದ್ಯತೆ
ಗಂಗಾವತಿ: ವಾರ್ಡ್ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದ್ದು, ನೈರ್ಮಲೀಕರಣ ಸೇರಿ ಮೂಲ ಸೌಕರ್ಯಗಳಿಗೆ ಮೊದಲ…
ಹೊಸಪೇಟೆಯಲ್ಲಿ ವರ್ಷದ ಮೊದಲ ಮಳೆ
ಹೊಸಪೇಟೆ: ನಗರ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಗುರುವಾರ ಮಳೆಯಾಗಿದ್ದು, ಹನಿಯ ಸಿಂಚನವಾಯಿತು. ಜಿಲ್ಲೆಯಲ್ಲಿ ಹಲವು ದಿನಗಳಿಂದ ಬಿಸಿಲು ಹೆಚ್ಚಿದ್ದು, ಗುರುವಾರ ಸಂಜೆ ಮೋಡ ಕವಿದ ವಾತಾವರಣವಿತ್ತು. ತಂಪಾದ ಗಾಳಿ ಸಹ ಬೀಸಿತು. ನಗರದಲ್ಲಿ ಸಂಜೆ 4 ಗಂಟೆ ಸುಮಾರಿಗೆ ತುಂತುರು ಮಳೆ ಸುರಿಯಿತು. ಬಿಸಿಲಿನ ಧಗೆಯಿಂದ ಬೇಸತ್ತಿದ್ದ ಜನರಿಗೆ ತಂಪಿನ ಅನುಭವವಾಯಿತು. ಕಮಲಾಪುರದಲ್ಲೀ ಕೂಡ ತುಂತುರು ಮಳೆಯಾಯಿತು. ಬಿಸಿಲಿನ ಧಗೆ ಹೆಚ್ಚಿದ್ದರಿಂದ ಹಲವು ದಿನಗಳಿಂದ ಮನೆಗಳ ಒಳಗೆ ವಿಪರೀತ ಸೆಕೆಯಿದೆ. ಇದರಿಂದ ಬೇಸತ್ತ ಹಲವು ಜನರು, ಮನೆಯ ಹೊರಗಡೆ ಕುಳಿತುಕೊಳ್ಳುತ್ತಿದ್ದಾರೆ. ಗುರುವಾರ ಮಳೆ ಸುರಿದಿದ್ದರಿಂದ ಅವರೆಲ್ಲ ಖುಷಿಪಟ್ಟರು. ಕೆಲವರು, ಮಳೆಯಲ್ಲಿಯೇ ನಿಂತು ಸಂಭ್ರಮಿಸಿದರು.
ಧಾರ್ಮಿಕ ಕಾರ್ಯಗಳಿಂದ ಬದುಕಿನ ಪರಿಚಯ
ಹರಪನಹಳ್ಳಿ: ಹರಗಿಂತ ಗುರು ದೊಡ್ಡವನು. ತಾಯಿ ಮೊದಲ ಗುರುವಾಗಿದ್ದಾಳೆ ಎಂದು ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮಿಗಳು ತಿಳಿಸದರು.…
ಪಠ್ಯೇತರ ಚಟುವಟಿಕೆಗಳಿಗೆ ಮೊದಲ ಆದ್ಯತೆ
ನಿಪ್ಪಾಣಿ: ವಿಎಸ್ಎಂ ಸಿಬಿಎಸ್ಇ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ,…
ಒಪಿಎಸ್ ಜಾರಿಗೆ ಮೊದಲ ಆದ್ಯತೆ
ಚಿಕ್ಕೋಡಿ: ರಾಜ್ಯ ಸರ್ಕಾರಿ ನೌಕರರು ನನ್ನ ಮೇಲೆ ವಿಶ್ವಾಸವಿಟ್ಟು ಎರಡನೇ ಅವಧಿಗೆ ಆಯ್ಕೆಮಾಡಿದ್ದಾರೆ. ಅವರಿಗೆ ಋಣಿಯಾಗಿದ್ದೇನೆ.…
ಕನ್ನಡಕ್ಕೆ ಮೊದಲ ಆದ್ಯತೆ ನೀಡಲಿ
ಸಿರಗುಪ್ಪ: ಕನ್ನಡ ಭಾಷೆಯಲ್ಲಿ ಓದಿದ ನಾವುಗಳು ಮಾತೃ ಭಾಷೆಯನ್ನು ಪ್ರೀತಿಸಬೇಕು ಬೇರೆ ಭಾಷೆಯನ್ನು ಗೌರವಿಸಬೇಕು ಎಂದು…
ಕಬಡ್ಡಿಯಲ್ಲಿ ಗದಗ ತಂಡಕ್ಕೆ ಮೊದಲ ಸ್ಥಾನ
ಸಿಂಧನೂರು: ನಗರದ ಸತ್ಯಗಾರ್ಡನ್ನಲ್ಲಿ ಕರ್ನಾಟಕ ಸೋಲಿಡಾರಿಟಿ ಯೂಥ್ ಮೂವ್ಮೆಂಟ್ ಆಶ್ರಯದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ…
ಮೊದಲ ಮಹಿಳಾ ಹೋರಾಟಗಾರ್ತಿ
ಸಿರವಾರ: ಪಪಂ ಕಚೇರಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮ ಭಾವಚಿತ್ರಕ್ಕೆ ಪೂಜೆಸಲ್ಲಿ ಮಾಲಾರ್ಪಣೆ…
ನೈರ್ಮಲೀಕರಣಕ್ಕೆ ಮೊದಲ ಆದ್ಯತೆ
ಗಂಗಾವತಿ: ಸರ್ವ ಸದಸ್ಯರ ವಿಶ್ವಾಸದೊಂದಿಗೆ ನಗರದ ಅಭಿವೃದ್ಧಿಗೆ ಶ್ರಮಿಸಿಲಾಗುವುದು. ಹಾಗೂ ಎಲ್ಲ ರೀತಿಯ ಸಹಕಾರ ನೀಡಲಾಗುವುದು…
ಸೋಲು ಗೆಲುವಿಗೆ ಮೊದಲ ಮೆಟ್ಟಿಲು
ಮಾನ್ವಿ: ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆ ಜತೆಗೆ ಕ್ರೀಡೆ ಅವಶ್ಯ. ಇದರಿಂದ ಕಲಿಕಾ ಸಾಮಾರ್ಥ್ಯ ಹೆಚ್ಚಳವಾಗುತ್ತದೆ ಎಂದು…