Tag: ಪ್ರಾಮಾಣಿಕ

ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಯತ್ನ

ಕೂಡ್ಲಿಗಿ: ತಾಲೂಕಿನ ಕಾನಹೊಸಹಳ್ಳಿಯಲ್ಲಿ ಏ.19ರಂದು ಜನಸ್ಪಂದನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು…

ಪ್ರಾಮಾಣಿಕ ಸೇವೆಯಿಂದ ಪ್ರಗತಿ ಕಾಗವಾಡ: ತಾಲೂಕಿನ ಶಿರಗುಪ್ಪಿ ಗ್ರಾಮದ ಜೈನ ಸಮುದಾಯದ ಮುಖಂಡ ದಿ. ಡಾ.ನೇಮಣ್ಣ ಬೋಮಾಜ ಸ್ಥಾಪಿಸಿದ ಶ್ರೀ ಶಾಂತಿಸಾಗರ ಕ್ರೆಡಿಟ್ ಸಹಕಾರಿ ಪ್ರಗತಿ ಸಾಧಸಲಿ ಎಂದು ನಾಂದನಿ ಜೈನ ಮಠದ ಜಿನಸೇನ ಭಟ್ಟಾರಕ ಸ್ವಾಮೀಜಿ ಹೇಳಿದರು. ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ಈಚೆಗೆ ಶ್ರೀ ಶಾಂತಿಸಾಗರ ಕ್ರೆಡಿಟ್ ಸಹಕಾರಿಯ 10ನೇ ಶಾಖೆಗೆ ಪೂಜೆ ಸಲ್ಲಿಸಿ ಮಾತನಾಡಿದರು. ನಿರ್ದೇಶಕ ಡಾ.ಮಹಾದವಲ ಭೋಮಾಜ ಮಾತನಾಡಿ, ಶ್ರೀ ಶಾಂತಿಸಾಗರ ಕ್ರೆಡಿಟ್ ಸಹಕಾರಿ 48 ಕೋಟಿ ರೂ. ಠೇವಣಿ ಸಂಗ್ರಹಿಸಿ, 32 ಕೋಟಿ ರೂ. ಸಾಲ ವಿತರಿಸಿದೆ ಎಂದರು. ಇಂಗಳಿಯ ಜ್ಞಾನದೇವ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಹಂಚಿನಾಳ ಗುರುಯೋಗಾಶ್ರಮ ಮಠದ ಮಹೇಶಾನಂದ ಶ್ರೀಗಳು, ಶಾಸಕ ರಾಜು ಕಾಗೆ ಮತ್ತು ಜೈನ ಅಸೋಸಿಯೇಶನ್ ಉಪಾಧ್ಯಕ್ಷ ಶೀತಲಗೌಡ ಪಾಟೀಲ ಮಾತನಾಡಿದರು. ಗಣ್ಯರನ್ನು ಸನ್ಮಾನಿಸಲಾಯಿತು. ಸಹಕಾರಿ ಅಧ್ಯಕ್ಷ ವಿದ್ಯಾಸಾಗರ ಮಾನಗಾಂವೆ, ಉಪಾಧ್ಯಕ್ಷ ಪುರಂದರ ಕನವಾಡೆ, ಶಾಖೆ ಅಧ್ಯಕ್ಷ ಚಂದ್ರಕಾಂತ ಮಸೋಟಗಿ, ಸದಸ್ಯರಾದ ಮನೋಜ ಮಾಲಗತ್ತಿ, ಬಿಪಿನಚಂದ ಗಣೇಶವಾಡಿ, ಸುರೇಶ ಹೊಸವಾಡೆ, ಆದಿನಾಥ ಪಾಟೀಲ, ಸಾಗರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಅನಂತಕುಮಾರ ಐನಾಪುರೆ, ಶಾಖಾ ವ್ಯವಸ್ಥಾಪಕ ಬಾಹುಬಲಿ ಕಾಮಗೌಡ ಇತರರು ಇದ್ದರು. 2-1 ———————-

ಕಾಗವಾಡ: ತಾಲೂಕಿನ ಶಿರಗುಪ್ಪಿ ಗ್ರಾಮದ ಜೈನ ಸಮುದಾಯದ ಮುಖಂಡ ದಿ. ಡಾ.ನೇಮಣ್ಣ ಬೋಮಾಜ ಸ್ಥಾಪಿಸಿದ ಶ್ರೀ…

ಪ್ರಾಮಾಣಿಕ ಸೇವೆಯಿಂದ ಪ್ರಗತಿ

ಕಾಗವಾಡ:  ತಾಲೂಕಿನ ಶಿರಗುಪ್ಪಿ ಗ್ರಾಮದ ಜೈನ ಸಮುದಾಯದ ಮುಖಂಡ ದಿ. ಡಾ.ನೇಮಣ್ಣ ಬೋಮಾಜ ಸ್ಥಾಪಿಸಿದ ಶ್ರೀ…

ಪ್ರಾಮಾಣಿಕ ಸಿಬ್ಬಂದಿ ಸಂಸ್ಥೆಯ ಆಸ್ತಿ

ಗಂಗೊಳ್ಳಿ: ಉತ್ತಮವಾಗಿ ಹಣಕಾಸು ನಿರ್ವಹಣೆ ಮಾಡಿದರೆ ಮಾತ್ರ ಆರ್ಥಿಕ ಸಂಸ್ಥೆ ಅಭಿವೃದ್ಧಿ ಹೊಂದುತ್ತವೆ. ಪ್ರಾಮಾಣಿಕ, ಸಂಸ್ಥೆಯನ್ನು…

Mangaluru - Desk - Indira N.K Mangaluru - Desk - Indira N.K

ಸವಲತ್ತು ಒದಗಿಸಲು ಪ್ರಾಮಾಣಿಕ ಪ್ರಯತ್ನ

ವಿಜಯವಾಣಿ ಸುದ್ದಿಜಾಲ ಬೈಂದೂರು ಬೈಂದೂರು ತಾಲೂಕು ಆಡಳಿತ ಕಚೇರಿ ಸಭಾಂಗಣದಲ್ಲಿ ತಾಲೂಕಿನ ವಿವಿಧ ಕಾರ್ಮಿಕ ಸಂಘಟನೆ…

Mangaluru - Desk - Indira N.K Mangaluru - Desk - Indira N.K

ಪ್ರಾಮಾಣಿಕ ಜನಸೇವೆಗೆ ಸಂದ ಗೌರವ

ಹೆಬ್ರಿ: ನನಗೆ ಕೊಟ್ಟ ಕೆಲಸ ಪ್ರಾಮಾಣಿಕವಾಗಿ ಮಾಡಿ, ಆ ಮೂಲಕ ಜನರಿಗೆ ನ್ಯಾಯ ಕೊಟ್ಟಿದ್ದೇನೆ. ಹೆಬ್ರಿಯಲ್ಲಿ…

Mangaluru - Desk - Indira N.K Mangaluru - Desk - Indira N.K

ಪ್ರಾಮಾಣಿಕ ಕರ್ತವ್ಯದಿಂದ ನೌಕರರಿಗೆ ಗೌರವ

ಹೆಬ್ರಿ: ಸರ್ಕಾರಿ ನೌಕರರು ಪ್ರಾಮಾಣಿಕರಾಗಿ ಕರ್ತವ್ಯ ನಿರ್ವಹಿಸಿದಾಗ ಅಪಾರ ಗೌರವ ಸಿಗುತ್ತದೆ. ಈ ರೀತಿಯ ಸೇವೆ…

Mangaluru - Desk - Indira N.K Mangaluru - Desk - Indira N.K

ಬಿ.ಅಪ್ಪಣ್ಣ ಹೆಗ್ಡೆ ಪ್ರಾಮಾಣಿಕ ನಾಯಕ

ಕುಂದಾಪುರ: ಹಿರಿಯರಾದ ಬಿ.ಅಪ್ಪಣ್ಣ ಹೆಗ್ಡೆ ಅವರದು ಜಾತಿ, ಮತ, ಊರನ್ನು ಮೀರಿದ ವ್ಯಕ್ತಿತ್ವ ಹೊಂದಿದ ಪ್ರಾಮಾಣಿಕ…

Mangaluru - Desk - Indira N.K Mangaluru - Desk - Indira N.K

ನಿಷ್ಠೆ, ಪ್ರಾಮಾಣಿಕ ವ್ಯವಹಾರದೊಂದಿಗೆ ಸ್ಪಂದನೆ

ವಿಜಯವಾಣಿ ಸುದ್ದಿಜಾಲ ಬೆಳ್ವೆ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘ ವಾರ್ಷಿಕ ಸಾಮಾನ್ಯ ಸಭೆ ಗುರುವಾರ…

Mangaluru - Desk - Indira N.K Mangaluru - Desk - Indira N.K

ಸಹಕಾರಿ ಬೆಳವಣಿಗೆಗೆ ಪ್ರಾಮಾಣಿಕ ಸೇವೆ ಮುಖ್ಯ

ಹುಕ್ಕೇರಿ: ಜನಸಾಮಾನ್ಯರು ಆರ್ಥಿಕವಾಗಿ ಸದೃಢರಾಗಲು ಸಹಕಾರಿ ಸಂಘಗಳು ಅವಶ್ಯ. ಸಂಘ-ಸಂಸ್ಥೆಗಳಲ್ಲಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ…