ಅಹಮದಾಬಾದ್​ನಿಂದ ಚಿತ್ರದುರ್ಗಕ್ಕೆ ಆಗಮಿಸಿದ್ದ ತಬ್ಲಿಘಿ ಜಮಾತ್​ ಸದಸ್ಯರಲ್ಲಿ ಮೂವರಿಗೆ ಕರೊನಾ ಸೋಂಕು?

ಚಿತ್ರದುರ್ಗ: ಅಹಮದಾಬಾದ್​ನಿಂದ ಆಗಮಿಸಿದ್ದ 15 ಮಂದಿ ತಬ್ಲಿಘಿ ಜಮಾತ್​ ಸದಸ್ಯರಲ್ಲಿ ಮೂವರಿಗೆ ಕರೊನಾ ವೈರಸ್​ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಅವರನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಶಾಸಕ ತಿಪ್ಪಾರೆಡ್ಡಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಶಾಸಕ ತಿಪ್ಪಾರೆಡ್ಡಿ ಅವರ ಮನೆ ಸಮೀಪ ಇರುವ ಹಾಸ್ಟೆಲ್​ನಲ್ಲಿ 15 ಮಂದಿ ತಬ್ಲಿಘಿ ಜಮಾತ್​ ಸದಸ್ಯರನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಇವರಲ್ಲಿ ಮೂವರಿಗೆ ಸೋಂಕು ಹರಡಿದೆ ಎಂಬ ವಿಷಯ ಹರಿದಾಡುತ್ತಿದೆ. ಹೀಗಾಗಿ ಹಾಸ್ಟೆಲ್​ನಲ್ಲಿ ಇರುವ ಎಲ್ಲರನ್ನೂ ಬೇರೆ ಕಡೆಗೆ ವರ್ಗಾಯಿಸಬೇಕು ಎಂದು ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. … Continue reading ಅಹಮದಾಬಾದ್​ನಿಂದ ಚಿತ್ರದುರ್ಗಕ್ಕೆ ಆಗಮಿಸಿದ್ದ ತಬ್ಲಿಘಿ ಜಮಾತ್​ ಸದಸ್ಯರಲ್ಲಿ ಮೂವರಿಗೆ ಕರೊನಾ ಸೋಂಕು?