ರೈತ ಹೋರಾಟ ಸ್ಥಳದಲ್ಲಿ ಮತ್ತೆ ದೆಹಲಿ ಪೊಲೀಸ್ ಮೇಲೆ ಕತ್ತಿಯಿಂದ ಹಲ್ಲೆ

ನವದೆಹಲಿ: ದೆಹಲಿ-ಹರಿಯಾಣ ಗಡಿಭಾಗವಾದ ಸಿಂಘುವಿನ ರೈತ ಹೋರಾಟದಲ್ಲಿ ಭಾಗವಹಿಸುತ್ತಿದ್ದ ವ್ಯಕ್ತಿಯೊಬ್ಬ ದೆಹಲಿ ಪೊಲೀಸರ ಕಾರು ಕದಿಯುವ ಪ್ರಯತ್ನ ಮಾಡಿದ್ದಲ್ಲದೆ, ತಡೆಯಲು ಹೋದ ಅಧಿಕಾರಿಯ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ಪಂಜಾಬ್ ನಿವಾಸಿ ಹರ್​ಪ್ರೀತ್ ಸಿಂಗ್​ ಎಂಬುವವನೇ ಈ ಕೃತ್ಯ ಎಸಗಿದವ. ದೆಹಲಿಯ ಹೊರಭಾಗದಲ್ಲಿ ರೈತರ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ ಮಂಗಳವಾರ ರಾತ್ರಿ 8 ಗಂಟೆಗೆ ಈ ಘಟನೆ ನಡೆದಿದೆ. ಮತ್ತಿನಲ್ಲಿದ್ದ ಎನ್ನಲಾದ ಹರ್​ಪ್ರೀತ್​ ಸಿಂಗ್, ದೆಹಲಿ ಪೊಲೀಸರ ಕಾರು ಕದ್ದು ಓಡಿಸಿಕೊಂಡು ಹೋಗಿದ್ದಾನೆ. ಅವನನ್ನು ತಡೆಯಲು ಹೋದ … Continue reading ರೈತ ಹೋರಾಟ ಸ್ಥಳದಲ್ಲಿ ಮತ್ತೆ ದೆಹಲಿ ಪೊಲೀಸ್ ಮೇಲೆ ಕತ್ತಿಯಿಂದ ಹಲ್ಲೆ