ರೈತ ಹೋರಾಟ ಸ್ಥಳದಲ್ಲಿ ಮತ್ತೆ ದೆಹಲಿ ಪೊಲೀಸ್ ಮೇಲೆ ಕತ್ತಿಯಿಂದ ಹಲ್ಲೆ
ನವದೆಹಲಿ: ದೆಹಲಿ-ಹರಿಯಾಣ ಗಡಿಭಾಗವಾದ ಸಿಂಘುವಿನ ರೈತ ಹೋರಾಟದಲ್ಲಿ ಭಾಗವಹಿಸುತ್ತಿದ್ದ ವ್ಯಕ್ತಿಯೊಬ್ಬ ದೆಹಲಿ ಪೊಲೀಸರ ಕಾರು ಕದಿಯುವ ಪ್ರಯತ್ನ ಮಾಡಿದ್ದಲ್ಲದೆ, ತಡೆಯಲು ಹೋದ ಅಧಿಕಾರಿಯ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ಪಂಜಾಬ್ ನಿವಾಸಿ ಹರ್ಪ್ರೀತ್ ಸಿಂಗ್ ಎಂಬುವವನೇ ಈ ಕೃತ್ಯ ಎಸಗಿದವ. ದೆಹಲಿಯ ಹೊರಭಾಗದಲ್ಲಿ ರೈತರ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ ಮಂಗಳವಾರ ರಾತ್ರಿ 8 ಗಂಟೆಗೆ ಈ ಘಟನೆ ನಡೆದಿದೆ. ಮತ್ತಿನಲ್ಲಿದ್ದ ಎನ್ನಲಾದ ಹರ್ಪ್ರೀತ್ ಸಿಂಗ್, ದೆಹಲಿ ಪೊಲೀಸರ ಕಾರು ಕದ್ದು ಓಡಿಸಿಕೊಂಡು ಹೋಗಿದ್ದಾನೆ. ಅವನನ್ನು ತಡೆಯಲು ಹೋದ … Continue reading ರೈತ ಹೋರಾಟ ಸ್ಥಳದಲ್ಲಿ ಮತ್ತೆ ದೆಹಲಿ ಪೊಲೀಸ್ ಮೇಲೆ ಕತ್ತಿಯಿಂದ ಹಲ್ಲೆ
Copy and paste this URL into your WordPress site to embed
Copy and paste this code into your site to embed