ಕ್ವಾರಂಟೈನ್​ನಲ್ಲಿ ಹೋಳಿಗೆಯೂಟ, ಮಾವಿನ ಸೀಕರಣೆ

ರಾಯಚೂರು: ದೇವದುರ್ಗದ ಬಿ.ಗಣೇಕಲ್​ ಗ್ರಾಮದ ಕ್ವಾರಂಟೈನ್ ಕೇಂದ್ರದಲ್ಲಿರುವ ಜನರಿಗೆ ಇಂದು (ಶುಕ್ರವಾರ) ಹೋಳಿಗೆಯೂಟ ಬಡಿಸಲಾಗಿದೆ. ಕೆಲವೆಡೆ ಕ್ವಾರಂಟೈನ್​ಗಳು ಅವ್ಯವಸ್ಥೆಯಿಂದ ಕೂಡಿವೆ ಎಂಬ ಆರೋಪದ ನಡುವೆಯೂ ಇಲ್ಲಿನ ಗ್ರಾಪಂ ಸಿಹಿಯೂಟ ವ್ಯವಸ್ಥೆ ಮಾಡಿ ಮೆಚ್ಚುಗೆ ಗಳಿಸಿದೆ. ಇದನ್ನೂ ಓದಿರಿ ಪೇದೆಗೆ ಕರೊನಾ ಸೋಂಕು, ಪಿಜಿಗೆ ಡ್ರಾಪ್​ ಪಡೆದ ಮಹಿಳಾ ಪೇದೆಗೂ ಸಂಕಷ್ಟ! ಶುಕ್ರವಾರ ಅಮಾವಸ್ಯೆ. ಹಾಗಾಗಿ ತಾಲೂಕು ಆಡಳಿತದ ಅನುಮತಿ ಮೇರೆಗೆ ಇಲ್ಲಿನ ಗ್ರಾಮ ಪಂಚಾಯಿತಿಯು ಗ್ರಾಮಸ್ಥರ ಸಹಕಾರದೊಂದಿಗೆ ಮಧ್ಯಾಹ್ನ ಹೋಳಿಗೆಯೂಟ, ಜತೆಗೆ ಮಾವಿನ ಹಣ್ಣಿನ ಸೀಕರಣೆ ಬಡಿಸಿದೆ. … Continue reading ಕ್ವಾರಂಟೈನ್​ನಲ್ಲಿ ಹೋಳಿಗೆಯೂಟ, ಮಾವಿನ ಸೀಕರಣೆ