ಈ ‘ಚಿನ್ನದ ರಾಣಿ’ಯ ಇತಿಹಾಸವೇ ರೋಚಕ; ಇವಳಿಂದ ಕೇರಳ ಸಿಎಂ ಕುರ್ಚಿ ಗಡಗಡ!

ತಿರುವನಂಪುರ: ಸ್ವಪ್ನಾ ಸುರೇಶ್‌… ಕೆಲ ವರ್ಷಗಳ ಹಿಂದೆ ಈಕೆ ಯಾರೆಂಬುದೇ ತಿಳಿದಿರಲಿಲ್ಲ. ಆದರೆ ಇದೀಗ ಇವಳ ಹೆಸರು ಬಹುತೇಕ ಗಣ್ಯರ ಅದರಲ್ಲಿಯೂ ರಾಜಕೀಯ ಧುರೀಣರ ಬಾಯಲ್ಲಿ ಓಡಾಡುತ್ತಿದೆ. ಕೇರಳದ ತಿರುವನಂತಪುರದ ವಿಮಾನ ನಿಲ್ದಾಣದಲ್ಲಿ 30 ಕೆ.ಜಿ. ಚಿನ್ನದ ಕಳ್ಳಸಾಗಣೆಯಲ್ಲಿ ಸಿಲುಕಿಬಿದ್ದಿರುವ ಈ ಸುಂದರಿಯ ಹೆಸರೀಗ ಕೇರಳದಲ್ಲಿ ಸಖತ್‌ ಫೇಮಸ್‌ ಆಗಿದೆ. ಅಷ್ಟೇ ಏಕೆ, ಇವರಿಂದಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಖುರ್ಚಿಯೂ ಗಡಗಡ ಅಲ್ಲಾಡುತ್ತಿದೆ. ಇಷ್ಟೆಲ್ಲಾ ಸಾಧ್ಯವಾದದ್ದು ಹೇಗೆ ಎನ್ನುವುದನ್ನು ತಿಳಿಯುವ ಮುನ್ನ, ಮೊದಲ ಪತಿಯಿಂದ … Continue reading ಈ ‘ಚಿನ್ನದ ರಾಣಿ’ಯ ಇತಿಹಾಸವೇ ರೋಚಕ; ಇವಳಿಂದ ಕೇರಳ ಸಿಎಂ ಕುರ್ಚಿ ಗಡಗಡ!