ಟಿಂಎಂಸಿ ಕೊಟ್ಟ ಶಾಕ್ಗೆ ರಾಜ್ಯಸಭಾ ಸದಸ್ಯ ಸ್ಥಾನವನ್ನೇ ತೊರೆದ ಬಿಜೆಪಿ ಮುಖಂಡ
ಕಲ್ಕತ್ತ: ನಾಮನಿರ್ದೇಶಿತ ರಾಜ್ಯಸಭಾ ಸದಸ್ಯರಾಗಿದ್ದ ಸ್ವಪನ್ ದಾಸ್ ಗುಪ್ತಾ ಅವರು ತಮ್ಮ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರವನ್ನು ಅವರು ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರಿಗೆ ಸಲ್ಲಿಸಿದ್ದಾರೆ. ಇಂದು ಸಂಜೆ ಅಥವಾ ಬುಧವಾರ ಅವರ ರಾಜೀನಾಮೆ ಅಂಗೀಕಾರ ಆಗುವ ಸಂಭವವಿದೆ ಎಂದು ತಿಳಿದು ಬಂದಿದೆ. I have resigned from the Rajya Sabha today to commit myself totally to the fight for a better Bengal. I … Continue reading ಟಿಂಎಂಸಿ ಕೊಟ್ಟ ಶಾಕ್ಗೆ ರಾಜ್ಯಸಭಾ ಸದಸ್ಯ ಸ್ಥಾನವನ್ನೇ ತೊರೆದ ಬಿಜೆಪಿ ಮುಖಂಡ
Copy and paste this URL into your WordPress site to embed
Copy and paste this code into your site to embed