ಟಿಂಎಂಸಿ ಕೊಟ್ಟ ಶಾಕ್​ಗೆ ರಾಜ್ಯಸಭಾ ಸದಸ್ಯ ಸ್ಥಾನವನ್ನೇ ತೊರೆದ ಬಿಜೆಪಿ ಮುಖಂಡ

ಕಲ್ಕತ್ತ: ನಾಮನಿರ್ದೇಶಿತ ರಾಜ್ಯಸಭಾ ಸದಸ್ಯರಾಗಿದ್ದ ಸ್ವಪನ್ ದಾಸ್​ ಗುಪ್ತಾ ಅವರು ತಮ್ಮ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರವನ್ನು ಅವರು ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರಿಗೆ ಸಲ್ಲಿಸಿದ್ದಾರೆ. ಇಂದು ಸಂಜೆ ಅಥವಾ ಬುಧವಾರ ಅವರ ರಾಜೀನಾಮೆ ಅಂಗೀಕಾರ ಆಗುವ ಸಂಭವವಿದೆ ಎಂದು ತಿಳಿದು ಬಂದಿದೆ. I have resigned from the Rajya Sabha today to commit myself totally to the fight for a better Bengal. I … Continue reading ಟಿಂಎಂಸಿ ಕೊಟ್ಟ ಶಾಕ್​ಗೆ ರಾಜ್ಯಸಭಾ ಸದಸ್ಯ ಸ್ಥಾನವನ್ನೇ ತೊರೆದ ಬಿಜೆಪಿ ಮುಖಂಡ