ಅಮಾನತಾಗಿದ್ದ ಬಿಜೆಪಿ ನಾಯಕನ ಅಕ್ರಮ ಹೋಟೆಲ್ ನೆಲಸಮ; ಇದರ ಹಿಂದಿದೆ ಮತ್ತೊಂದು ಕರಾಳ ಕಥೆ..!
ಮಧ್ಯಪ್ರದೇಶ: ಬಿಜೆಪಿಯ ಮಾಜಿ ನಾಯಕ ಮಿಶ್ರಿ ಚಂದ್ ಗುಪ್ತಾ ಮಾಲೀಕತ್ವದ ಹೋಟೆಲ್ ಒಂದನ್ನು ಮಂಗಳವಾರ ಕೆಡವಲಾಗಿದೆ. ಕಳೆದ ವಾರವಷ್ಟೇ ಈ ಬಿಜೆಪಿ ಮುಖಂಡ, ವ್ಯಕ್ತಿ ಒಬ್ಬನ ಮೇಲೆ ಕಾರ್ ಹರಿಸಿ ಕೊಂದಿದ್ದರು ಎಂಬ ಆರೋಪ ಕೇಳಿಬಂದಿದೆ. ಇಂದು ಮುಂಜಾನೆ, ಹೋಟೆಲ್ ಸುತ್ತಲೂ ಭಾರೀ ಭದ್ರತೆಯನ್ನು ನಿಯೋಜಿಸಲಾಗಿತ್ತು. ಇತ್ತೀಚೆಗೆ ಮಧ್ಯಪ್ರದೇಶದ ಸಾಗರ್ನ ಮಕ್ರೋನಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಚುನಾವಣಾ ವಿಷಯಕ್ಕೆ ಸಂಬಂಧಿಸಿದಂತೆ ಕಾರು ಹರಿಸಿ ವ್ಯಕ್ತಿಯೊಬ್ಬರ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಬಿಜೆಪಿ ಮುಖಂಡ ಸೇರಿದಂತೆ ಎಂಟು … Continue reading ಅಮಾನತಾಗಿದ್ದ ಬಿಜೆಪಿ ನಾಯಕನ ಅಕ್ರಮ ಹೋಟೆಲ್ ನೆಲಸಮ; ಇದರ ಹಿಂದಿದೆ ಮತ್ತೊಂದು ಕರಾಳ ಕಥೆ..!
Copy and paste this URL into your WordPress site to embed
Copy and paste this code into your site to embed