ಡಿಜೆ ಹಳ್ಳಿ ಗಲಭೆ ಪ್ರಕರಣ ಪೂರ್ವ ನಿಯೋಜಿತವೇ?: ಬೇಡವೆಂದು ಗೊಗರೆದರು ದಯೆ ತೋರದ ಕಿಡಿಗೇಡಿಗಳು

ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣ ಪೂರ್ವ ನಿಯೋಜಿತವೇ ಎಂಬ ಅನುಮಾನ ಇದೀಗ ವ್ಯಕ್ತವಾಗ ತೊಡಗಿದೆ. ವ್ಯವಸ್ಥಿತ ರೀತಿಯಲ್ಲಿ ಸಂಚು ರೂಪಿಸಿ ದಾಂಧಲೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಗಲಭೆಯನ್ನು ತಹಬದಿಗೆ ತರಲು ಯತ್ನಿಸಿದ ಪೊಲೀಸರ ಮೇಲೆಯೇ ಹಲ್ಲೆ ನಡೆದಿದ್ದು, ವಾಹನಗಳನ್ನು ಜಖಂ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ವಾಹನಗಳು ಬರುತ್ತಿದ್ದಂತೆಯೇ ಕಿಡಿಗೇಡಿಗಳು ರಸ್ತೆಗಳಿಗೆ ವಾಹನಗಳನ್ನು ಅಡ್ಡಲಾಗಿ ನಿಲ್ಲಿಸಿ ಗಲಾಟೆ ಮಾಡಿದ್ದಾರೆ. ಡಿಜೆ ಹಳ್ಳಿ ಸುತ್ತಮುತ್ತ ಚಿಕ್ಕ-ಚಿಕ್ಕ ರಸ್ತೆಗಳು ಇರುವುದರಿಂದ ತಕ್ಷಣಕ್ಕೆ ಅಲ್ಲಿಂದ ವಾಹನಗಳು ಮುಂದಕ್ಕೆ ಚಲಿಸುವುದು … Continue reading ಡಿಜೆ ಹಳ್ಳಿ ಗಲಭೆ ಪ್ರಕರಣ ಪೂರ್ವ ನಿಯೋಜಿತವೇ?: ಬೇಡವೆಂದು ಗೊಗರೆದರು ದಯೆ ತೋರದ ಕಿಡಿಗೇಡಿಗಳು