ನಿನ್ನ ಮನದಾಳದ ನೋವು ಬಲ್ಲೆ- ಸುಶಾಂತ್ಗೆ ಅಕ್ಕನಿಂದ ಭಾವುಕ ಪತ್ರ….
ನವದೆಹಲಿ: ಕೆಲ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ರನ್ನು ನೆನೆದು ಭಾವುಕರಾಗಿರುವ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಸಹೋದರನಿಗಾಗಿ ಒಂದು ಪತ್ರ ಬರೆದು ಪೋಸ್ಟ್ ಹಾಕಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಶ್ವೇತಾ ತವರೂರು ಪಾಟ್ನಾಗೆ ಆಗಮಿಸಿದ್ದು, ಸಹೋದರನನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಅವರು ಬರೆದಿರುವ ಪತ್ರದಲ್ಲಿ ಹೀಗಿದೆ: ‘ನನ್ನ ಬೇಬಿ, ನನ್ನ ಬಾಬು, ನನ್ನ ಮಗುವೇ… ನೀನು ಇಂದು ನಮ್ಮೊಂದು ದೈಹಿಕವಾಗಿ ಇಲ್ಲ. ನಿನ್ನ ಮನದಾಳದಲ್ಲಿ ಅಪಾರ ನೋವು … Continue reading ನಿನ್ನ ಮನದಾಳದ ನೋವು ಬಲ್ಲೆ- ಸುಶಾಂತ್ಗೆ ಅಕ್ಕನಿಂದ ಭಾವುಕ ಪತ್ರ….
Copy and paste this URL into your WordPress site to embed
Copy and paste this code into your site to embed