50 ಸಿಮ್​ಗಳನ್ನು ಬದಲಿಸಿದ್ದರೆ ಸುಶಾಂತ್​ ಸಿಂಗ್​; ಶೇಖರ್​ ಸುಮನ್​ ಮೇಲೆ ಸಿಟ್ಟಾಗಿದ್ದೇಕೆ ನಟನ ಕುಟುಂಬ

ಪಟನಾ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ವಿಚಾರವಾಗಿ ನಟ ಶೇಖರ್​ ಸುಮನ್​ ಅಚ್ಚರಿಯ ವಿಷಯವೊಂದನ್ನು ಹೊರ ಹಾಕಿದ್ದಾರೆ. ಬಾಲಿವುಡ್​ನಲ್ಲಿರುವ ಗುಂಪುಗಾರಿಕೆ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಜತೆಗೆ, ಸುಶಾಂತ್​ ಸಿಂಗ್​ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ. ಆದರೆ, ಈ ಬೆಳವಣಿಗೆ ಬಗ್ಗೆ ಸುಶಾಂತ್​ ಸಿಂಗ್​ ಕುಟುಂಬ ಅಸಮಾಧಾನ ವ್ಯಕ್ತಪಡಿಸಿದೆ. ಸುಶಾಂತ್​ ಸಿಂಗ್​ ಸಾವಿನ ಹೆಸರಲ್ಲಿ ರಾಜಕೀಯ ನಡೆಸುವುದು ಬೇಡ ಎಂದು ಹೇಳಿದೆ. ಇದನ್ನೂ ಓದಿ; ಸುಶಾಂತ್​ ಸಿಂಗ್​ ಸಾವಿನ ಪ್ರಕರಣದ ಸಾಕ್ಷ್ಯಾಧಾರಗಳ ನಾಶ; ಬಿಜೆಪಿ … Continue reading 50 ಸಿಮ್​ಗಳನ್ನು ಬದಲಿಸಿದ್ದರೆ ಸುಶಾಂತ್​ ಸಿಂಗ್​; ಶೇಖರ್​ ಸುಮನ್​ ಮೇಲೆ ಸಿಟ್ಟಾಗಿದ್ದೇಕೆ ನಟನ ಕುಟುಂಬ