50 ಸಿಮ್ಗಳನ್ನು ಬದಲಿಸಿದ್ದರೆ ಸುಶಾಂತ್ ಸಿಂಗ್; ಶೇಖರ್ ಸುಮನ್ ಮೇಲೆ ಸಿಟ್ಟಾಗಿದ್ದೇಕೆ ನಟನ ಕುಟುಂಬ
ಪಟನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ವಿಚಾರವಾಗಿ ನಟ ಶೇಖರ್ ಸುಮನ್ ಅಚ್ಚರಿಯ ವಿಷಯವೊಂದನ್ನು ಹೊರ ಹಾಕಿದ್ದಾರೆ. ಬಾಲಿವುಡ್ನಲ್ಲಿರುವ ಗುಂಪುಗಾರಿಕೆ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಜತೆಗೆ, ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ. ಆದರೆ, ಈ ಬೆಳವಣಿಗೆ ಬಗ್ಗೆ ಸುಶಾಂತ್ ಸಿಂಗ್ ಕುಟುಂಬ ಅಸಮಾಧಾನ ವ್ಯಕ್ತಪಡಿಸಿದೆ. ಸುಶಾಂತ್ ಸಿಂಗ್ ಸಾವಿನ ಹೆಸರಲ್ಲಿ ರಾಜಕೀಯ ನಡೆಸುವುದು ಬೇಡ ಎಂದು ಹೇಳಿದೆ. ಇದನ್ನೂ ಓದಿ; ಸುಶಾಂತ್ ಸಿಂಗ್ ಸಾವಿನ ಪ್ರಕರಣದ ಸಾಕ್ಷ್ಯಾಧಾರಗಳ ನಾಶ; ಬಿಜೆಪಿ … Continue reading 50 ಸಿಮ್ಗಳನ್ನು ಬದಲಿಸಿದ್ದರೆ ಸುಶಾಂತ್ ಸಿಂಗ್; ಶೇಖರ್ ಸುಮನ್ ಮೇಲೆ ಸಿಟ್ಟಾಗಿದ್ದೇಕೆ ನಟನ ಕುಟುಂಬ
Copy and paste this URL into your WordPress site to embed
Copy and paste this code into your site to embed