ಪತ್ನಿ ಅಗತ್ಯತೆಗಾಗಿ ಬೆಳ್ಳಂಬೆಳಗ್ಗೆ ಹೀಗೊಂದು ಪತ್ರ..ಪತಿ ಕರಣ್ ಬಗ್ಗೆ ಸುರಭಿ ಹೇಳಿದ್ದೇನು?
ಮುಂಬೈ: ಪತ್ನಿ ಮೇಲೇಳುವಷ್ಟರಲ್ಲಿ ಆಕೆಯ ಅಗತ್ಯತೆಗಳನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿ, ಅದರ ಸಂಪೂರ್ಣ ವಿವರವನ್ನು ಪತ್ರದಲ್ಲಿ ಮುದ್ದಾದ ಅಕ್ಷರಗಳಲ್ಲಿ ಬರೆದಿಟ್ಟು ತನ್ನ ಕೆಲಸಕ್ಕೆ ಹೊರಡುವ ಪತಿ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ..ಹೌದು ಕೈಹಿಡಿದ ತನ್ನ ಮನದರಸಿಗೆ ಬೆಳ್ಳಂಬೆಳಗ್ಗೆ ಇಂತಹ ಪ್ರೀತಿಪೂರ್ವಕ ಸೇವೆಯನ್ನು ಕರಣ್ ಶರ್ಮಾ ಒದಗಿಸುತ್ತಿದ್ದಾರೆ. ಪತ್ನಿ ನಟಿ ಸುರಭಿ ಚಂದನಾ ಪತಿಯ ಉದ್ದೇಶವನ್ನು ಮೆಚ್ಚಿ ನಿಮ್ಮ ಉದ್ದೇಶಕ್ಕೆ ಧನ್ಯವಾದ ಎಂದು ಬಣ್ಣಿಸುತ್ತಿದ್ದಾಳೆ. ಇದನ್ನೂ ಓದಿ: ‘ಮೂವರ ಬಂಧನಕ್ಕೇ ಸೀಮಿತವಾಗಿಲ್ಲ, ತನಿಖೆ ನಡೆಯುತ್ತಿದೆ’: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಕರಣ್ … Continue reading ಪತ್ನಿ ಅಗತ್ಯತೆಗಾಗಿ ಬೆಳ್ಳಂಬೆಳಗ್ಗೆ ಹೀಗೊಂದು ಪತ್ರ..ಪತಿ ಕರಣ್ ಬಗ್ಗೆ ಸುರಭಿ ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed