ಕಬ್ಜ ಚಿತ್ರತಂಡಕ್ಕೆ ಸುದೀಪ್​ ಎಂಟ್ರಿ; ಮತ್ತೆ ಒಂದಾದ ಮುಕುಂದ ಮುರಾರಿ

ಬೆಂಗಳೂರು: ಈ ಸಂಕ್ರಾಂತಿಗೆ ‘ಕಬ್ಜ’ ಚಿತ್ರತಂಡದಿಂದ ಒಂದು ಸರ್​ಪ್ರೖೆಸ್! ಹಾಗಂತ ಆ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಆರ್. ಚಂದ್ರು ಎರಡು ದಿನಗಳ ಹಿಂದಷ್ಟೇ ಘೋಷಿಸಿದ್ದರು. ಗುರುವಾರ ಬೆಳಗ್ಗೆ 10 ಗಂಟೆಗೆ ಆ ಸರ್​ಪ್ರೖೆಸ್ ಏನು ಎಂದು ತಿಳಿಸುವುದಾಗಿ ಹೇಳಿದ್ದರು. ಆದರೆ, ಎರಡು ದಿನಗಳ ಮುಂಚೆಯೇ ಆ ಸರ್​ಪ್ರೖೆಸ್ ಬಯಲಾಗಿದ್ದು, ಚಿತ್ರದಲ್ಲಿ ಸುದೀಪ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ. ಉಪೇಂದ್ರ ಮತ್ತು ಸುದೀಪ್, ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾದ ‘ಮುಕುಂದ ಮುರಾರಿ’ ಚಿತ್ರದಲ್ಲಿ ನಟಿಸಿದ್ದರು. … Continue reading ಕಬ್ಜ ಚಿತ್ರತಂಡಕ್ಕೆ ಸುದೀಪ್​ ಎಂಟ್ರಿ; ಮತ್ತೆ ಒಂದಾದ ಮುಕುಂದ ಮುರಾರಿ