‘ಅಶ್ವತ್ಥಾಮ’ನಾಗುತ್ತಾರಾ ಸುದೀಪ್? ಕೆಆರ್ಜಿ ಸ್ಟುಡಿಯೋಸ್ನಿಂದ ಚಿತ್ರ ನಿರ್ಮಾಣ?
ಬೆಂಗಳೂರು: ‘ವಿಕ್ರಾಂತ್ ರೋಣ’ ಚಿತ್ರೀಕರಣ ಸಂದರ್ಭದಲ್ಲಿ ಅನೂಪ್ ಭಂಡಾರಿ ನಿರ್ದೇಶನದಲ್ಲಿ ‘ಅಶ್ವತ್ಥಾಮ’ ಎಂಬ ಇನ್ನೊಂದು ಹೊಸ ಚಿತ್ರದಲ್ಲಿ ಸುದೀಪ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆ ನಂತರ ‘ಅಶ್ವತ್ಥಾಮ’ ಎಂಬ ಶೀರ್ಷಿಕೆ ನಿರ್ದೇಶಕ ಸಚಿನ್ ಬಳಿ ಇದೆ ಮತ್ತು ಅವರು ಶಿವರಾಜಕುಮಾರ್ ಅಭಿನಯದಲ್ಲಿ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ಘೋಷಣೆಯಾಯಿತು. ಇದನ್ನೂ ಓದಿ: ಹಾಲಿವುಡ್ಗೆ ರಾಜಮೌಳಿ? ಮಾರ್ವಲ್ ಚಿತ್ರ ನಿರ್ದೇಶಿಸುವ ಸಾಧ್ಯತೆ ಈಗ್ಯಾಕೆ ಈ ವಿಷಯ ಎಂದರೆ, ಸುದೀಪ್ ಅಭಿನಯದಲ್ಲಿ ‘ಅಶ್ವತ್ಥಾಮ’ ಎಂಬ ಚಿತ್ರವನ್ನು ಅನೂಪ್ ನಿರ್ದೇಶಿಸಲಿದ್ದಾರೆ ಮತ್ತು ಕೆಆರ್ಜಿ ಸ್ಟುಡಿಯೋಸ್ … Continue reading ‘ಅಶ್ವತ್ಥಾಮ’ನಾಗುತ್ತಾರಾ ಸುದೀಪ್? ಕೆಆರ್ಜಿ ಸ್ಟುಡಿಯೋಸ್ನಿಂದ ಚಿತ್ರ ನಿರ್ಮಾಣ?
Copy and paste this URL into your WordPress site to embed
Copy and paste this code into your site to embed