‘ಅಶ್ವತ್ಥಾಮ’ನಾಗುತ್ತಾರಾ ಸುದೀಪ್​? ಕೆಆರ್​ಜಿ ಸ್ಟುಡಿಯೋಸ್​ನಿಂದ ಚಿತ್ರ ನಿರ್ಮಾಣ?

ಬೆಂಗಳೂರು: ‘ವಿಕ್ರಾಂತ್​ ರೋಣ’ ಚಿತ್ರೀಕರಣ ಸಂದರ್ಭದಲ್ಲಿ ಅನೂಪ್​ ಭಂಡಾರಿ ನಿರ್ದೇಶನದಲ್ಲಿ ‘ಅಶ್ವತ್ಥಾಮ’ ಎಂಬ ಇನ್ನೊಂದು ಹೊಸ ಚಿತ್ರದಲ್ಲಿ ಸುದೀಪ್​ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆ ನಂತರ ‘ಅಶ್ವತ್ಥಾಮ’ ಎಂಬ ಶೀರ್ಷಿಕೆ ನಿರ್ದೇಶಕ ಸಚಿನ್​ ಬಳಿ ಇದೆ ಮತ್ತು ಅವರು ಶಿವರಾಜಕುಮಾರ್​ ಅಭಿನಯದಲ್ಲಿ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ಘೋಷಣೆಯಾಯಿತು. ಇದನ್ನೂ ಓದಿ: ಹಾಲಿವುಡ್​ಗೆ ರಾಜಮೌಳಿ? ಮಾರ್ವಲ್​ ಚಿತ್ರ ನಿರ್ದೇಶಿಸುವ ಸಾಧ್ಯತೆ ಈಗ್ಯಾಕೆ ಈ ವಿಷಯ ಎಂದರೆ, ಸುದೀಪ್​ ಅಭಿನಯದಲ್ಲಿ ‘ಅಶ್ವತ್ಥಾಮ’ ಎಂಬ ಚಿತ್ರವನ್ನು ಅನೂಪ್ ನಿರ್ದೇಶಿಸಲಿದ್ದಾರೆ ಮತ್ತು ಕೆಆರ್​ಜಿ ಸ್ಟುಡಿಯೋಸ್​ … Continue reading ‘ಅಶ್ವತ್ಥಾಮ’ನಾಗುತ್ತಾರಾ ಸುದೀಪ್​? ಕೆಆರ್​ಜಿ ಸ್ಟುಡಿಯೋಸ್​ನಿಂದ ಚಿತ್ರ ನಿರ್ಮಾಣ?