ಗುಜರಾತ್ನಲ್ಲಿ ಕೋವಿಡ್ನಿಂದ ಗುಣಮುಖರಾದವರೂ ಹಠಾತ್ತನೆ ಸಾಯುತ್ತಿರುವುದು ಏಕೆ?
ಅಹಮದಾಬಾದ್/ಸೂರತ್: ಗುಜರಾತ್ನಾದ್ಯಂತ ಕೋವಿಡ್ನಿಂದ ಗುಣಮುಖರಾಗಿ ಮನೆ ಸೇರಿದ ಕೆಲವೇ ಗಂಟೆಗಳಲ್ಲಿ ಜನರು ಹಠಾತ್ತನೆ ಮೃತಪಡುತ್ತಿದ್ದಾರೆ. ಇದಕ್ಕೆ ಕಾರಣ ಏನೆಂಬುದು ತಿಳಿಯದೆ ವೈದ್ಯರು ಕಂಗಾಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸೂರತ್ ಮಹಾನಗರ ಪಾಲಿಕೆಯ ಎಸ್ಎಂಐಎಂಇಆರ್ ಆಸ್ಪತ್ರೆಯಲ್ಲಿ ಕೋವಿಡ್-19 ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ಪುಣ ಬಡಾವಣೆ ನಿವಾಸಿ ಹೆಮೆಬೆನ್ ಚೊವಾಟಿಯಾ (70) ಜುಲೈ 17ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಮನೆಗೆ ಮರಳಿದ್ದ ಅವರು ಕೆಲಗಂಟೆಗಳವರೆಗೆ ಮನೆಯವರ ಜತೆ ಚೆನ್ನಾಗಿ ಮಾತನಾಡಿದ್ದರು. ಆದರೆ ಹಠಾತ್ತನೆ ಕುಸಿದು ಬಿದ್ದ ಅವರು ಇಹಲೋಕವನ್ನೇ ತ್ಯಜಿಸಿದ್ದರು. ಅಧಿಕರಕ್ತದೊತ್ತಡದಿಂದ ಬಳಲುತ್ತಿದ್ದರೂ … Continue reading ಗುಜರಾತ್ನಲ್ಲಿ ಕೋವಿಡ್ನಿಂದ ಗುಣಮುಖರಾದವರೂ ಹಠಾತ್ತನೆ ಸಾಯುತ್ತಿರುವುದು ಏಕೆ?
Copy and paste this URL into your WordPress site to embed
Copy and paste this code into your site to embed