ಬಸ್ ಬಾಗಿಲಲ್ಲಿ ನೇತಾಡಿಕೊಂಡು ಪ್ರಯಾಣ! ವಿದ್ಯಾರ್ಥಿಗಳ ಈ ಪಾಡು ನೋಡೋಕಾಗಲ್ಲ
ರಾಯಚೂರು: ಕರೊನಾ ಸಮಸ್ಯೆ ತಿಳಿಯಾಗಿ ಶಾಲೆಕಾಲೇಜುಗಳೇನೋ ಶುರುವಾಗಿದೆ. ಆದರೆ ಎಷ್ಟೋ ಕಡೆ ಸಮರ್ಪಕ ಸಾರಿಗೆ ವ್ಯವಸ್ಥೆಯಿಲ್ಲದೆ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಅವಸ್ಥೆ ಪಡುವಂತಾಗಿದೆ. ಇದೇ ರೀತಿಯಲ್ಲಿ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ವಿದ್ಯಾರ್ಥಿಗಳು ಬಸ್ಸಿಗಾಗಿ ನಿತ್ಯ ಪರದಾಡುತ್ತಿದ್ದಾರೆ. ನಿತ್ಯ ನೂರಾರು ವಿದ್ಯಾರ್ಥಿಗಳು ಸಿರವಾರಕ್ಕೆ ಶಾಲೆಕಾಲೇಜಿಗೆ ಬರುತ್ತಾರೆ. ಆದರೆ, ನಾರಬಂಡದಿಂದ ಸಿರವಾರಕ್ಕೆ ಒಂದೇ ಬಸ್ ಬಿಟ್ಟಿರುವುದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕೆಲವು ವಿದ್ಯಾರ್ಥಿಗಳಿಗೆ ಬಸ್ಸಿನೊಳಗೆ ಜಾಗ ಸಿಕ್ಕರೆ ಇನ್ನೂ ಕೆಲ ವಿದ್ಯಾರ್ಥಿಗಳು ಬಸ್ಸಿನ ದ್ವಾರದಲ್ಲೇ ಜೋತು ಬಿದ್ದು ಪ್ರಯಾಣಿಸುವ ಅನಿವಾರ್ಯತೆ … Continue reading ಬಸ್ ಬಾಗಿಲಲ್ಲಿ ನೇತಾಡಿಕೊಂಡು ಪ್ರಯಾಣ! ವಿದ್ಯಾರ್ಥಿಗಳ ಈ ಪಾಡು ನೋಡೋಕಾಗಲ್ಲ
Copy and paste this URL into your WordPress site to embed
Copy and paste this code into your site to embed