ಬೆಂಚಿನ ಮೇಲೆ ಕಾಲಿಟ್ಟರು ಎಂದು ಪೇಪರ್​ ಕಟ್ಟರ್​ನಲ್ಲಿ ಗಾಯಗೊಳಿಸಿದ ವಿದ್ಯಾರ್ಥಿ!

ಮುಂಬೈ: ಈ ನಾಲ್ವರಲ್ಲಿ ಒಬ್ಬರು ಈತ ಕೂತಿದ್ದ ಬೆಂಚಿನ ಮೇಲೆ ಕಾಲಿಟ್ಟ ಎಂದು ಜಗಳವಾಡಿದ್ದಾನೆ. ಈ ಸಂದರ್ಭ ಆತ, ಪೇಪರ್​ ಕಟ್ಟರ್​ ಬಳಸಿ ನಾಲ್ವರನ್ನು ಗಾಯಗೊಳಿಸಿದ್ದಾನೆ ಎನ್ನಲಾಗಿದೆ. ಈ ಘಟನೆ ನಡೆದದ್ದು ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ. ಇದನ್ನೂ ಓದಿ: ವೆಡ್ಡಿಂಗ್ ಆ್ಯನಿವರ್ಸರಿ ಮರೆತ ಪತಿಗೆ ಗೂಸಾ ಕೊಟ್ಟ ಮಹಿಳೆ ವಿರುದ್ಧ ದೂರು ದಾಖಲು! ಮುಂಬೈನ ಕಾಂದಿವಲಿಯ ಠಾಕೂರ್ ಕಾಲೇಜಿನ ಹೊರಗೆ ಶುಕ್ರವಾರ ಸಂಜೆ ಪೇಪರ್ ಕಟ್ಟರ್‌ನಿಂದ ನಾಲ್ವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಎರಡನೇ ವರ್ಷದ … Continue reading ಬೆಂಚಿನ ಮೇಲೆ ಕಾಲಿಟ್ಟರು ಎಂದು ಪೇಪರ್​ ಕಟ್ಟರ್​ನಲ್ಲಿ ಗಾಯಗೊಳಿಸಿದ ವಿದ್ಯಾರ್ಥಿ!