ನೇಣು ಹಾಕಿದ ಸ್ಥಿತಿಯಲ್ಲಿ 10ನೇ ತರಗತಿ ಹುಡುಗಿ; ಜೊತೆಗಿದ್ದ ಯುವಕನೇ ಕೊಂದನಾ?

ಕೋಲಾರ: ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಯ ಶವ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಮಾಡಿರುವ ಅನುಮಾನ ಉಂಟಾಗಿದೆ. ಕೋಲಾರ ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ವರದಿಯಾಗಿದೆ. ಹತ್ತನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ (16) ಮೃತಪಟ್ಟಿದ್ದು, ಕೋಲಾರ ಜಿಲ್ಲೆಯ ಮಾಲೂರು ತಾಲೂಕು ನಡುಮಾಕನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಯುವತಿಯ ಶವ ನೇಣು ಹಾಕಿದ ಸ್ಥಿತಿಯಲ್ಲಿ ಕಂಡುಬಂದಿದ್ದರೂ ಇದರ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೋಷಕರು ಕೊಲೆ ಆರೋಪ ಹೊರಿಸಿದ್ದಾರೆ. ಇಂದು ಸಾಯುವ ಮೊದಲು ತೇಜಸ್ವಿನಿ ಗ್ರಾಮದ ಮಂಜುನಾಥ್ ಎಂಬ … Continue reading ನೇಣು ಹಾಕಿದ ಸ್ಥಿತಿಯಲ್ಲಿ 10ನೇ ತರಗತಿ ಹುಡುಗಿ; ಜೊತೆಗಿದ್ದ ಯುವಕನೇ ಕೊಂದನಾ?