ತಂದೆ ನಿನ್ನೆ ರಾತ್ರಿ ಬ್ಲ್ಯಾಕ್​ ಫಂಗಸ್​​ನಿಂದ ನಿಧನ; ಇಂದು ಆ ದುಃಖದ ನಡುವೆಯೂ ಎಸ್​ಎಸ್​​ಎಲ್​ಸಿ ಪರೀಕ್ಷೆ ಬರೆದ ಪುತ್ರಿ ಚಂದನಾ…

blank

ವಿಜಯನಗರ: ಇಂದು ಎಸ್ಎಸ್​ಎಲ್​ಸಿ ಪರೀಕ್ಷೆ ಬರೆದ ಎಲ್ಲ ಮಕ್ಕಳಿಗೆ ಕರೊನಾ ಟೆನ್ಷನ್​ ಒಂದೆಡೆಯಾದರೆ ಈಕೆಗೆ ಅದರ ಜೊತೆಗೆ ತಂದೆ ಸಾವಿನ ದುಃಖವೂ ಸೇರಿಕೊಂಡಿದೆ. ಅದಾಗ್ಯೂ ತಂದೆಯ ಅಗಲಿಕೆಯ ನೋವಿನಲ್ಲೂ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುವ ಮೂಲಕ ಈ ವಿದ್ಯಾರ್ಥಿನಿ ಗಮನ ಸೆಳೆದಿದ್ದಾಳೆ.

blank

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹಿರೇಮಠ ವಿದ್ಯಾಪೀಠದ ಪದವಿಪೂರ್ವ ಕಾಲೇಜಿನಲ್ಲಿ ಚಂದನಾ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದಾಳೆ. ಈಕೆಯ ತಂದೆ ಸಣ್ಣ ಓಬಯ್ಯ (51) ಬುಧವಾರ ರಾತ್ರಿ ಬ್ಲ್ಯಾಕ್​ ಫಂಗಸ್​ನಿಂದಾಗಿ ಬುಧವಾರ ರಾತ್ರಿ ಬಳ್ಳಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಚಿಕ್ಕಮ್ಮ ಗಿರಿಜಾ ಹಾಗೂ ಚಿಕ್ಕಪ್ಪ ಅಂಜಿನಪ್ಪ ಅವರು ಚಂದನಾಳನ್ನು ಸಮಾಧಾನಪಡಿಸಿ, ಪರೀಕ್ಷೆ ಬರೆಯುವಂತೆ ಪ್ರೇರೇಪಿಸಿದ್ದರು.

ಮನುಷ್ಯರಂತೆಯೇ ನಡೆಯಿತು ನಾಯಿಗೂ ಪುಣ್ಯಸ್ಮರಣೆ, ಪ್ರತಿಮೆಯ ಸ್ಥಾಪನೆ..

ಕರೊನಾ ಬಳಿಕದ ಅಡ್ಡಪರಿಣಾಮಗಳಿಗೆ ಇದೇ ಕಾರಣ: ಇದರ ಬಳಕೆ ತಪ್ಪಿಸಲು ವೈದ್ಯರ ಸಲಹೆ

ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank