ದಕ್ಷಿಣ ಕನ್ನಡದಲ್ಲಿ ಆನೆ ದಾಳಿ ಪ್ರಕರಣ: ಒಂದೇ ಆನೆ ಹಿಡಿದದ್ದು ಎಂದು ಕಲ್ಲು ತೂರಿದ ಜನರು!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಮೀನಾಡಿಯಲ್ಲಿ ಕಾಡಾನೆ ದಾಳಿ ಪ್ರಕರಣ ನಡೆದಿದ್ದು ಇಬ್ಬರನ್ನು ಆನೆಯೊಂದು ಭೀಕರವಾಗಿ ಕೊಂದು ಹಾಕಿತ್ತು. ಹೀಗಾಗಿ ಆನೆಗಳನ್ನು ಸ್ಥಳದಿಂದ ತೆರವು ಮಾಡಿ ಎಂದು ಜನರು ಪ್ರತಿಭಟನೆ ನಡೆಸಿದ್ದರು. ಇದೀಗ ಕಾಡಾನೆಯನ್ನು ಹಿಡಿಯಲು ಕಾರ್ಯಾಚರಣೆ ಕೂಡ ಮಾಡಲಾಗಿದ್ದು ಅರಣ್ಯ ಇಲಾಖೆ ಒಂದು ಆನೆಯನ್ನು ಹಿಡಿದಿದೆ. ಆದರೂ ಜನರು ಕಾಡಾನೆ ಪತ್ತೆ ಕಾರ್ಯಚರಣೆ ಮಧ್ಯೆಯೇ ಇಲಾಖಾ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದನ್ನೂ ಓದಿ: ಕಡಬ ತಾಲೂಕಿನಲ್ಲಿ ಬೆಳ್ಳಂಬೆಳಗ್ಗೆ ಆನೆ ದಾಳಿ! ಇಬ್ಬರ … Continue reading ದಕ್ಷಿಣ ಕನ್ನಡದಲ್ಲಿ ಆನೆ ದಾಳಿ ಪ್ರಕರಣ: ಒಂದೇ ಆನೆ ಹಿಡಿದದ್ದು ಎಂದು ಕಲ್ಲು ತೂರಿದ ಜನರು!
Copy and paste this URL into your WordPress site to embed
Copy and paste this code into your site to embed