ಸ್ವಕ್ಷೇತ್ರದಲ್ಲೇ‌ ಇರಲು ಸಂಸದ-ಶಾಸಕರಿಗೆ ಸಿಎಂ ಬಿಎಸ್​ವೈ ಸಲಹೆ

ಬೆಂಗಳೂರು: ಕರೊನಾ ಸೋಂಕಿನ ಸರಪಳಿ ಮುರಿಯವ ಉದ್ದೇಶದಿಂದ ರಾಜ್ಯದಲ್ಲಿ ಕಠಿಣ‌ ನಿರ್ಬಂಧಗಳು ಇಂದಿನಿಂದ ಜಾರಿಗೆ ಬಂದಿದ್ದು, ಸಂಸದರು-ಶಾಸಕರು ತಂತಮ್ಮ ಕ್ಷೇತ್ರದಲ್ಲೇ ಉಳಿದು ಪರಿಣಾಮಕಾರಿ ಅನುಷ್ಠಾನ ಖಚಿತಪಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲಹೆ‌ ನೀಡಿದ್ದಾರೆ. ಜನರ ಜೀವ-ಜೀವನ ಸುರಕ್ಷತೆಗಾಗಿ ಕೈಗೊಂಡಿರುವ ಕಠಿಣ ನಿರ್ಬಂಧಗಳು ಯಶಸ್ವಿಯಾಗಿ ಜಾರಿಗೊಳಿಸುವ ಹಂತದಲ್ಲಿ ಏನಾದರೂ ಅಡತಡೆ, ಸಮಸ್ಯೆಗಳಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಇಲ್ಲವೇ ನೇರವಾಗಿ ತಮ್ಮ ಗಮನಕ್ಕೆ ತರಬೇಕು ಎಂದು ತಿಳಿಸಿದ ಬಿಎಸ್​​​ವೈ, ಎಲ್ಲರ‌ ಸಹಕಾರವಿಲ್ಲದೆ‌ ಸಫಲತೆ ಸಾಧ್ಯವಾಗದು ಎಂದು ಹೇಳಿದ್ದಾರೆ. … Continue reading ಸ್ವಕ್ಷೇತ್ರದಲ್ಲೇ‌ ಇರಲು ಸಂಸದ-ಶಾಸಕರಿಗೆ ಸಿಎಂ ಬಿಎಸ್​ವೈ ಸಲಹೆ