ಸಾರಿಗೆ ಮೇಲೆತ್ತಲು ತಂತ್ರ: ನಿಗಮಗಳ ಒಟ್ಟಾರೆ ನಷ್ಟ 4,500 ಕೋಟಿ ರೂ.; ಆಸ್ತಿ ನಗದೀಕರಣಕ್ಕೆ ಸಿಎಂ ಸೂಚನೆ
| ರುದ್ರಣ್ಣ ಹರ್ತಿಕೋಟೆ ಬೆಂಗಳೂರು ತೀವ್ರ ನಷ್ಟದ ಸುಳಿಗೆ ಸಿಲುಕಿರುವ ನಾಲ್ಕು ಸಾರಿಗೆ ನಿಗಮಗಳನ್ನು ಕನಿಷ್ಠ ಲಾಭ-ನಷ್ಟ ಸರಿದೂಗಿಸುವ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಸರ್ಕಾರ ಹಲವು ಪರ್ಯಾಯ ಮಾಗೋಪಾಯಗಳನ್ನು ಕಂಡುಕೊಳ್ಳಲು ಮುಂದಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ರಚನೆಯಾಗಿರುವ ಸಮಿತಿ ನೀಡಿರುವ ಸಲಹೆಗಳ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಸಾರಿಗೆ ನಿಗಮಗಳಿಗೆ ಮತ್ತು ಹಣಕಾಸು ಇಲಾಖೆಗೆ ಕೆಲವೊಂದು ಸಲಹೆ ನೀಡಿದ್ದಾರೆ. ಆ ಮೂಲಕ ಸಾರಿಗೆ ನಿಗಮಗಳನ್ನು ಲಾಭ ಅಲ್ಲದಿದ್ದರೂ ಕನಿಷ್ಟ ನಷ್ಟದಿಂದ ಹೊರ … Continue reading ಸಾರಿಗೆ ಮೇಲೆತ್ತಲು ತಂತ್ರ: ನಿಗಮಗಳ ಒಟ್ಟಾರೆ ನಷ್ಟ 4,500 ಕೋಟಿ ರೂ.; ಆಸ್ತಿ ನಗದೀಕರಣಕ್ಕೆ ಸಿಎಂ ಸೂಚನೆ
Copy and paste this URL into your WordPress site to embed
Copy and paste this code into your site to embed