‘ನಾನು ಗೂಂಡಾಗಿರಿ ಮಾಡುತ್ತಿದ್ದೆ’ ಎನ್ನುತ್ತಲೇ ವೇದಿಕೆಯಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿದ ಶ್ರೀ ರಾಮುಲು..!

ಬಳ್ಳಾರಿ: ಬಾಯ್ತಪ್ಪಿ ಎಲ್ಲರೂ ಒಮ್ಮೆಯಾದರೂ ಏನನ್ನಾದರು ಮಾತನಾಡಿರುತ್ತಾರೆ. ನಾಯಕರಾದವರು ಬಾಯ್ತಪ್ಪಿ ಮಾತನಾಡಿದರೆ ಮುಗಿದೇ ಹೋಯಿತು! ಎದುರಾಳಿ ಪಕ್ಷದವರು, ವಿರೋಧಿಗಳು, ಎಲ್ಲರೂ ಸೇರಿ ಇದನ್ನು ಖಂಡಿಸುತ್ತಾರೆ. ಆದರೆ ಇಲ್ಲಿ ಸಚಿವ ಶ್ರೀರಾಮುಲು, ವೇದಿಕೆ ಮೇಲೆ ಅವಾಚ್ಯ ಶಬ್ದಗಳನ್ನು ಬಳಸಿ ಉಪಸ್ಥಿತರನ್ನು ನಗೆಗಡಲಿನಲ್ಲಿ ತೇಲಿಸಿದ್ದಾರೆ. ಅಷ್ಟೇ ಸಾಲಲ್ಲ ಎಂದು ತಾವು ಯುವಕನಾಗಿದ್ದಾಗ ಮಾಡುತ್ತಿದ್ದ ಗೂಂಡಾಗಿರಿಯ ಬಗ್ಗೆಯೂ ಹೇಳಿದ್ದಾರೆ. ಸಚಿವ ಶ್ರೀ ರಾಮುಲು, ಬಳ್ಳಾರಿಯ ಗುರುಶಾಂತಪ್ಪ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಮೃತ ಮಹೋತ್ಸವ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭ ರಾಮುಲು, … Continue reading ‘ನಾನು ಗೂಂಡಾಗಿರಿ ಮಾಡುತ್ತಿದ್ದೆ’ ಎನ್ನುತ್ತಲೇ ವೇದಿಕೆಯಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿದ ಶ್ರೀ ರಾಮುಲು..!