ಸತತ ವೈಫಲ್ಯದಿಂದ ಕಂಗೆಟ್ಟಿದ್ದೀರಾ? ಲಂಕಾ ಕ್ರಿಕೆಟಿಗ ಅಟಪಟ್ಟು ಯಶೋಗಾಥೆ ನಿಮಗೇಕೆ ಸ್ಫೂರ್ತಿಯಾಗಬಾರದು?

ಬೆಂಗಳೂರು: ಜೀವನದಲ್ಲಿ ಸತತ ವೈಫಲ್ಯಗಳು ಎದುರಾದಾಗ ಅದರಿಂದ ಖಿನ್ನತೆಗೆ ಒಳಗಾಗುವವರಿಗೆ, ಅದರಿಂದ ಮೇಲೆದ್ದು ನಿಲ್ಲಲು ಶ್ರೀಲಂಕಾದ ಕ್ರಿಕೆಟಿಗ ಮಾರ್ವನ್ ಅಟಪಟ್ಟು ಮಾದರಿ ವ್ಯಕ್ತಿ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿರುವ ವರದಿಗಳ ನಡುವೆ, ಅಟಪಟ್ಟು ವೈಫಲ್ಯಗಳನ್ನು ಮೆಟ್ಟಿನಿಂತು, ಕ್ರಿಕೆಟ್ ದಾಖಲೆಗಳನ್ನು ನಿರ್ಮಿಸಿ ತಂಡದ ಸಾರಥ್ಯವನ್ನೂ ವಹಿಸಿದ ಸಾಧನೆಯ ಸ್ಫೂರ್ತಿದಾಯಕ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ. ಖ್ಯಾತ ಕ್ರಿಕೆಟ್ ವೀಕ್ಷಕವಿವರಣೆಕಾರ ಹರ್ಷಾ ಬೋಗ್ಲೆ ಅವರು ಆಗಾಗ ನೆನಪಿಸಿಕೊಳ್ಳುವ ಮಾಜಿ ನಾಯಕ … Continue reading ಸತತ ವೈಫಲ್ಯದಿಂದ ಕಂಗೆಟ್ಟಿದ್ದೀರಾ? ಲಂಕಾ ಕ್ರಿಕೆಟಿಗ ಅಟಪಟ್ಟು ಯಶೋಗಾಥೆ ನಿಮಗೇಕೆ ಸ್ಫೂರ್ತಿಯಾಗಬಾರದು?