ಶ್ರೀಕ್ಷೇತ್ರ ಸಿಗಂದೂರು ಆಂತರಿಕ ಸಂಘರ್ಷ ಬಗೆಹರಿಸಿ
ಸಾಗರ: ಶ್ರೀಕ್ಷೇತ್ರ ಸಿಗಂದೂರಿನಲ್ಲಿ ಉದ್ಭವಿಸಿರುವ ಆಂತರಿಕ ಸಂಘರ್ಷವನ್ನು ಸರ್ಕಾರ ಮಧ್ಯಪ್ರವೇಶಿಸಿ ತಿಳಿಗೊಳಿಸಬೇಕು. ಗ್ರಾಮದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಂತೆ ಒತ್ತಾಯಿಸಿ ಶನಿವಾರ ಕರೂರು ಹೋಬಳಿಯ ಕಳಸವಳ್ಳಿ, ಹೊಸಳ್ಳಿಯ ಕೆಲವರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು. ಕರೂರು ಹೋಬಳಿಯ ಕಳಸವಳ್ಳಿ ಗ್ರಾಮದ ಸಿಗಂದೂರು ಚೌಡೇಶ್ವರಿ ದೇವಾಲಯ ಪ್ರಸಿದ್ಧವಾಗಿದ್ದು, ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ದೇವಿ ದರ್ಶನಕ್ಕೆ ಬರುತ್ತಿದ್ದಾರೆ. ದೇವಸ್ಥಾನಕ್ಕೆ ವಾರ್ಷಿಕವಾಗಿ ನೂರಾರು ಕೋಟಿ ರೂ. ಹಣ ಸಂಗ್ರಹವಾಗುತ್ತಿದೆ. ಈಗ ಹಾಲಿ ಆದಾಯ ಹಂಚಿಕೆ ವಿಚಾರವಾಗಿ ದೇವಸ್ಥಾನದ ಅರ್ಚಕರು ಮತ್ತು ನಿರ್ವಹಣಾ ಸಮಿತಿ ಮಧ್ಯೆ … Continue reading ಶ್ರೀಕ್ಷೇತ್ರ ಸಿಗಂದೂರು ಆಂತರಿಕ ಸಂಘರ್ಷ ಬಗೆಹರಿಸಿ
Copy and paste this URL into your WordPress site to embed
Copy and paste this code into your site to embed