ಜಯಪ್ರಕಾಶ ಹೆಗ್ಡೆ ವರದಿ ಅಂಗೀಕರಿಸದಂತೆ ಶ್ರೀ ರಂಭಾಪುರಿ ಜಗದ್ಗುರುಗಳ ಆಗ್ರಹ

ತುಮಕೂರು: ಬಹಳ ವರ್ಷಗಳ ನಂತರ ಜಯಪ್ರಕಾಶ ಹೆಗ್ಡೆ ಅವರು ಸಲ್ಲಿಸಿರುವ ವರದಿಯನ್ನು ತರಾತುರಿಯಲ್ಲಿ ಸ್ವೀಕಾರ ಮಾಡಿರುವ ಸರ್ಕಾರದ ಕ್ರಮ ಯೋಗ್ಯವಾದುದ್ದಲ್ಲ. ಅವೈಜ್ಞಾನಿಕವಾಗಿರುವ ಈ ವರದಿಯನ್ನು ಸರ್ಕಾರ ಅಂಗೀಕರಿಸಬಾರದು ಎಂದು ಬಾಳೆಹೊನ್ನೂರಿನ ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ. ಜಾತಿಜನಗಣತಿಯನ್ನು ನಾವ್ಯಾರೂ ವಿರೋಧಿಸುವುದಿಲ್ಲ. ಆದರೆ ವೀರಶೈವ ಲಿಂಗಾಯತ ಸಮುದಾಯವಾಗಲಿ, ಒಕ್ಕಲಿಗ ಸಮುದಾಯವನ್ನು ವೈಜ್ಞಾನಿಕವಾಗಿ ಜನಗಣತಿ ಮಾಡದೇ ಕೆಲವೇ ಕೆಲವು ಮಾಹಿತಿಗಳನ್ನು ಆದರಿಸಿ, ಕಾಂತರಾಜ ವರದಿ ಸಿದ್ದಪಡಿಸಿದ್ದ ಬಗ್ಗೆ ವಿರೋಧವಿದೆ. ಈಗಾಗಲೇ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯಾಗಲಿ, ಈ … Continue reading ಜಯಪ್ರಕಾಶ ಹೆಗ್ಡೆ ವರದಿ ಅಂಗೀಕರಿಸದಂತೆ ಶ್ರೀ ರಂಭಾಪುರಿ ಜಗದ್ಗುರುಗಳ ಆಗ್ರಹ