‘ಬಸವರಾಜ ಬೊಮ್ಮಾಯಿ ಅವರೇ, ಮತ್ತೆ ನಿಮಗೆ ಅಧಿಕಾರ ಬೇಕಾ? ಹಾಗಿದ್ರೆ ನಮಗೆ ದತ್ತಪೀಠ ಒಪ್ಪಿಸಿ…’
ಚಿಕ್ಕಮಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ರಾಜ್ಯದಲ್ಲಿ ಮುಂದಿನ ಬಾರಿಯೂ ಅಧಿಕಾರಕ್ಕೆ ಬರಬೇಕೆಂಬ ಆಸೆ ನಿಮಗಿದ್ದರೆ ಕೂಡಲೇ ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸಿ. ನ.13ರ ರೊಳಗೆ ಹಿಂದು ಅರ್ಚಕರನ್ನು ನೇಮಕ ಮಾಡಿ ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಆಗ್ರಹಿಸಿದ್ದಾರೆ. ದತ್ತಮಾಲಾ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗಂಗಾಧರ ಕುಲಕರ್ಣಿ, ಧರ್ಮದ ವಿಚಾರದಲ್ಲಿ ನಾಟಕ ಮಾಡುವ ಅವಶ್ಯವಿಲ್ಲ. ನ.13ರಂದು ದತ್ತಪೀಠದಲ್ಲಿ ಸಮಾರೋಪ ಕಾರ್ಯಕ್ರಮವಿದೆ. ಅಷ್ಟರೊಳಗೆ ಹಿಂದು ಅರ್ಚಕರ ನೇಮಕ ಮಾಡಬೇಕು. ಶ್ರೀರಾಮ … Continue reading ‘ಬಸವರಾಜ ಬೊಮ್ಮಾಯಿ ಅವರೇ, ಮತ್ತೆ ನಿಮಗೆ ಅಧಿಕಾರ ಬೇಕಾ? ಹಾಗಿದ್ರೆ ನಮಗೆ ದತ್ತಪೀಠ ಒಪ್ಪಿಸಿ…’
Copy and paste this URL into your WordPress site to embed
Copy and paste this code into your site to embed