VIDEO| ನಾನ್ಯಾಕೆ ವಿರಾಟ್​ಗೆ ಅಭಿನಂದಿಸಬೇಕು ಎಂದ ಶ್ರೀಲಂಕಾ ಕ್ಯಾಪ್ಟನ್; ಕ್ರೀಡಾಭಿಮಾನಿಗಳಿಂದ ಫುಲ್​ ಟ್ರೋಲ್

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ 49ನೇ ಶತಕ ದಾಖಲಿಸಿದ ಬೆನ್ನಲ್ಲೇ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಸೇರಿದಂತೆ ಶೂಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಆದರೆ ಕೊಹ್ಲಿ ಶತಕದ ವಿಚಾರವಾಗಿ ಶ್ರೀಲಂಕಾ ತಂಡದ ನಾಯಕ ಕುಸಾಲ್​ ಮೆಂಡಿಸ್​ ಮಾತನಾಡಲು ನಿರಾಕರಿಸಿದ್ದು, ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೋಮವಾರ ನವದೆಹಲಿಯ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಸೆಣಸಾಡಲಿದ್ದು, ಶ್ರೀಲಂಕಾ ಕೂಡ ಟೂರ್ನಿಯಿಂದ ಭಾಗಶಃ ಹೊರಬಿದ್ದಿದ್ದರೂ, ಅದಕ್ಕಿನ್ನೂ ಸೆಮಿಫೈನಲ್​ಗೇರುವ ಅವಕಾಶಗಳಿವೆ. ಅಂಕಪಟ್ಟಿಯಲ್ಲಿ ಬಾಂಗ್ಲಾದೇಶ … Continue reading VIDEO| ನಾನ್ಯಾಕೆ ವಿರಾಟ್​ಗೆ ಅಭಿನಂದಿಸಬೇಕು ಎಂದ ಶ್ರೀಲಂಕಾ ಕ್ಯಾಪ್ಟನ್; ಕ್ರೀಡಾಭಿಮಾನಿಗಳಿಂದ ಫುಲ್​ ಟ್ರೋಲ್