VIDEO| ಮೊದಲು ವಿಷ ಸೃಷ್ಟಿಯಾದರೂ, ನಂತರದಲ್ಲಿ ಅಮೃತವು ಹುಟ್ಟಿಕೊಂಡಿತು; ತಾಳ್ಮೆ ವಹಿಸಿ ಕರೊನಾ ಗೆಲ್ಲೋಣ: ಇದು ಶ್ರೀಗುರುವಾಣಿ

ಕರೊನಾ ಸೋಂಕು ಹರಡದಂತೆ ತಡೆಯಲು ನಾನಾ ರೀತಿಯಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಎಲ್ಲೆಡೆ ನಡೆದಿದೆ. ಇದೇ ವೇಳೆ ಮೈಸೂರಿನ ಅವಧೂತ ದತ್ತಪೀಠಂನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನಿತ್ಯವೂ ದಿಗ್ವಿಜಯ ನ್ಯೂಸ್​ನಲ್ಲಿ ಬೆಳಗ್ಗೆ ಚುಟುಕು ಪ್ರವಚನ ನೀಡುತ್ತಿದ್ದಾರೆ. ಎಲ್ಲ ಸಮಸ್ಯೆಗೂ ಯಾವುದಾದರೂ ಒಂದು ಪರಿಹಾರ ಇದ್ದೇ ಇರುತ್ತದೆ ಎನ್ನುವಂತೆ ಕರೊನಾಗೂ ಒಂದು ಪರಿಹಾರವಿದೆ ತಾಳ್ಮೆ ವಹಿಸಿ ಎಂದು ಇಂದಿನ ಪ್ರವಚನದಲ್ಲಿ ಹೇಳಿದರು. ಜೀವನಯೆಂದರೆ ಕಷ್ಟ-ಸುಖ ಎರಡು ಇರುತ್ತದೆ. ಆದರೆ, ಕಷ್ಟ, ದುಃಖ ಬಂದಾಗ ಮನುಷ್ಯ ಕುಗ್ಗಿ ಹೋಗುತ್ತಿದ್ದಾನೆ. … Continue reading VIDEO| ಮೊದಲು ವಿಷ ಸೃಷ್ಟಿಯಾದರೂ, ನಂತರದಲ್ಲಿ ಅಮೃತವು ಹುಟ್ಟಿಕೊಂಡಿತು; ತಾಳ್ಮೆ ವಹಿಸಿ ಕರೊನಾ ಗೆಲ್ಲೋಣ: ಇದು ಶ್ರೀಗುರುವಾಣಿ